ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ
ಭಾರತದ ಭೌಗೋಳಿಕ ಲಕ್ಷಣಗಳಾದ ಹಿಮಾಲಯ ಪರ್ವತಗಳು ಉ.ಬಯಲು ದ.ಪ್ರಸ್ಥಭೂಮಿ ಮತ್ತು ಕರಾವಳಿಗಳು ಭಾರತದ ಸಾಂಸ್ಕೃತಿಯ ಬೆಳವಣಿಗೆಗೆ ಸಹಾಯಕವಾಗಿವೆ.
ಹಿಮಾಲಯ ಪರ್ವತ ಭಾರತವನ್ನು ಏಷ್ಯಾದ ಇನ್ನುಳಿದ ಭಾಗಗಳಿಂದ ಪ್ರತ್ಯೆಕಿಸಿದೆ. ನೈಸರ್ಗಿಕ ತಡೆಗೋಡೆಯಾಗಿ ಉತ್ತರದ ಆಕ್ರಮಣಕಾರರನ್ನು ಹಾಗೂ ಶೀತ ಮಾರುತಗಳಿಂದ ರಕ್ಷಿಸಿದೆ
ಸದಾಕಾಲ ಹರಿಯುವ ನದಿಗಳಿಂದ ನಿರ್ಮಾಣವಾದ ಉತ್ತರದ ಫಲವತ್ತಾದ ಬಯಲುಗಳು ನಾಗರಿಕತೆ ಮತ್ತು ಸಾಮ್ರಾಜ್ಯದ ತೊಟ್ಟಿಲುಗಳಾಗಿದ್ದವು &ಆಧ್ಯಾತ್ಮಿಕ ಮತ್ತು ತತ್ವಜ್ಞಾನದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿವು
ಉತ್ತರದ ಖೈಬರ್ ಮತ್ತು ಬೋಲಾನ ಕಣಿವೆಗಳು ಭಾರತಿಯರಿಗೆ ಪಾಶ್ಚಿಮಾತ್ಯರೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧ ಬೆಳೆಸಲು ಸಹಾಯ ಮಾಡಿದವು.
ಪಶ್ಚಮದ ಮರುಭೂಮಿ ಮತ್ತು ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿ ಹಾಗೂ ಯುದ್ದ ಪ್ರಿಯರನ್ನಾಗಿ ಮಾಡಿದವು
ದಕ್ಷಿಣಕ್ಕಿರುವ ಸಮುದ್ರಗಳು ಒಂದು ಕಾಲದ ತಡೆ ಬೇಲೆಗಳಾಗಿದ್ದವು ಆದರೆ ನಂತರದಲ್ಲಿ ಜಗತ್ತಿನ ಇತರ ಭಾಗಗಳೊಂದಿಗೆ ಸಂಪರ್ಕ ಬೆಳಿಸಲು ಸಾಧನಗಳಾದವು.
ಉಪಖಂಡದಲ್ಲಿರುವ ಭೌಗೋಳಿಕ ಭಿನ್ನತೆ ಹಾಗೂ ವೈವಿಧ್ಯಪೂರ್ಣ ವಲಯಗಳು ದ್ರಾವಿಡ ,ಮಂಗೋಲಾಯಿಡ ಮುಂತಾದ ಜನಾಂಗಗಳು ಅಸ್ತಿತ್ವದಲ್ಲಿರುವದರಿಂದ ವಿವಿದ ಭಾಷೆ ಸಂಸ್ಕೃತಿ ಬೆಳವಣಿಗೆಗೆ ದಾರಿಯಾಯಿತು
ನದಿ ಬಯಲುಗಳು ಭಾರತವನ್ನು ಕೃಷಿ ಪ್ರಧಾನ ದೇಶವನ್ನಾಗಿ ಮಾಡಿವೆ ಮತ್ತು ಇಲ್ಲಿನ ಅನೆಕ ವಿವಿಧ ಖನಿಜ ಹಾಗೂ ಬಂಡೆಗಳು ಲಬ್ಯವಿರುವದರಿಂದ ವಾಸ್ತು ಶಿಲ್ಪದ ಬೆಳವಣಿಗೆಗೆ ಸಹಕಾರಿಯಾಗಿದೆ
ವಿಫುಲ ಮಳೆ ಅನುಕೂಲಕರ ಹವಾಮಾನವು ಸಂಪದ್ಬರಿತ ಮತ್ತು ವೈವಿಧ್ಯಪೂರ್ಣ ಸಸ್ಯ ಹಾಗೂ ಪ್ರಾಣಿವರ್ಗದ ಬೆಳವಣಿಗೆಗೆ ಕಾರಣವಾಯಿತು