Saturday, November 2, 2019

ಹನಿಗವನ

ಸಿರಿವಂತ ಹಣದ
ರಾಯಭಾರಿ,ಆದರೆ
ಯಾವಾಗಲೂ
ಬರಿ ವರಿ ವರಿ
ಬಡವ ಗುಣದ
ರಾಯಭಾರಿ ಆದರೆ
ಯಾವಾಗಲೂ
ದೊರೆ ದೊರೆ

ಬಸನಗೌಡ ಗೌಡರ

ಛಲ

ಕುಂಟ ಕುದುರೆ ನಾನು
ಬಂಟ ನಾಗಬೇಕೆಂದಿಲ್ಲ ,
ಸಾಲು ಕುದುರೆಯ
ನಡುವೆ ನಿಲ್ಲಬೆಕೆನ್ನುವುದು
ನನ್ನ ಹಟ
ಸೋಲು ಗೆಲುವಿನ ಚಿಂತೆ
ನನಗಿಲ್ಲ ಸೊಲಿನಲ್ಲು ಗೆಲವು ಉಂಟು....
       
      ಬಸನಗೌಡ ಗೌಡರ 

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...