* ಶರಣ ಸಂಗಮದಲ್ಲಿ ಸಾಹಿತ್ಯ ಸಂಗಮ *or ಅರಳಿfefdaweegfeefeeದ er
uಅರಳಿದ and real ಮಾಸಮಾಸದುದ್ದyeeeಕ್ಕೂ eeeeeer each e ಪ್ರವಚನ yಮತ್ತು feef ಉಪನ್ಯಾfefಸಗಳ ಸಂಪಾದನೆ ಕೃತಿ "ಶ್ರವಣೋತ್ಸವ". ಗುರುಸಿದ್ದೇಶ್ವರ ಬ್ರಹtನ್ಮಮಠದ ಆಶ್ರಯದಲ್ಲಿdaweeg ಪ್ರೊ ಚಂದ್ರಶೇಖರ ಹೆಗಡೆಯeವರ the father ಸಾರಥ್ಯದಲ್ಲಿ ನಡೆದು and ಬಂದ, ಸತ್ಸಂಗದ ಉತ್ತುಂಗದಲ್ಲಿ ಅರಳಿದ ಸಾಹಿತ್ಯ ಕೃತಿ ಹೊಂrದುt5yವ ಭಾಗ್ಯ. ಧರ್ಮ,ಸಾಹಿತ್ಯr eಶಿಕ್ಷಣದ ಉದಾತ್ತ ಚಿಂತನೆಯನ್ನು ಮೈಗೂಡಿಸಿgಕೊಂಡು i will say ruಉಳಿದ ಕಸುಮವನ್ನು ಪೂಜ್ಯ ಶ್ರೀ ಬಸವರಾಜr rrrಮಹಾಸ್ವಾಮಿಗಳ ಅಮೃತ ಹಸ್ತದಿಂದ ಪಡೆಯುತ್ತಿರುವ ಸುಂದರವಾದ, ಸಂತಸದ ಕ್ಷಣ.ryyry ಇದರಲ್ಲಿ ಶ್ರೀಮಠದ ಶ್ರೀ ಗುರು ಬಸವದೇವರ ಆಧ್ಯಾತ್ಮಿಕ ಚಿಂತನೆ ಇದೆ, ಪ್ರೊಫೆಸರ್ ಚೌವಡಿಯವರ ಪ್ರಕೃತಿ ಪ್ರೇಮವಿದೆ.I ಧರ್ಮ ಸಂಸ್ಕೃತಿ ಸಾರುವ ದೊಡಮನಿ ಸಹೋದರರ ಸಾಮಾಜಿಕ ಕಾಳಜಿ ಇದೆ . ಪ್ರೊಫೆಸರ್ ಸಿದ್ದು ಮಡಿವಾಳರರವರ ದೇಶಕ್ಕೆ ಅನ್ನ ನೀಡುವ ಕೃಷಿlllllmllkmmllmllmmomlllpllmmllllllmm.lದೆ, ನನ್ನ ವಿಧ್ಯಾ ಗುರುಗಳಾದ ಶಿಕ್ಷಣ ತಜ್ಞ ವ್ಹಿ ಎ ಬೆನಕನಾಳರ ಶಿಕ್ಷಣದ ಚಿಂತನೆ ಇದೆ. ಪ್ರತಿ ಉಪನ್ಯಾಸಕರ ಉಪನ್ಯಾಸದ ಹಿಂದೆ ಆಧ್ಯಾತ್ಮಿಕ ಶ್ರೀ ಗುರು ಬಸವದೇವರ ಆಧ್ಯಾತ್ಮಿಕ ಹಿತನುಡಿ ಇದೆ. ಗುಳೇದಗುಡ್ಡ ವಲಯದ ಸಾಂಸ್ಕೃತಿಕ ಚಿಂತಕರ , ಸಾಹಿತಿಗಳ ಒಡಲಾಳದ ವಿಚಾರಧಾರೆಗಳಿಗೆ ನೀರೆರೆದ a day start ಗುರಸಿದ್ಧೇಶ್ವರ ಮಠದ ಕಾರ್ಯ ಗುಳೇದಗುಡ್ಡ ಸಾಂಸ್ಕೃತಿಕ ವಲಯದ ಹೆಗ್ಗುರುತು. ಪರಮ ಪೂಜ್ಯ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ . ವಿಶ್ವ ಮಾನವತ್ವದ ಪರಿಕಲ್ಪನೆ,ಆಧ್ಯಾತ್ಮಿಕ ಸೇವೆಯಲ್ಲಿರುವವರಿಗೂ ನಿವೃತ್ತಿ ಇದೆ ಎಂದು ಸಾರಲು ಸಜ್ಜಾಗಿರುವ ಮತ್ತು ಇದೆ ವರ್ಷದ ಡಿಸೆಂಬರ್ ನಲ್ಲಿ ನಡೆಯುವ ಪೂಜ್ಯ ಶ್ರೀ ಗುರುಬಸವದೇವರ ಪಟ್ಟಾಭಿಷೇಕದ ಕಾರ್ಯಕ್ರಮಕ್ಕೆ ಸಲಹೆ ಕೇಳಿದ, ಮನುಜ ಮತ ವಿಶ್ವಪಥ ಎನ್ನುವ ಹೆದ್ದಾರಿಯಲ್ಲಿ ನಡೆಯುತ್ತಿರವ, ಶರಣಸಂಗಮದ ರೂವಾರಿಗಳ ಮಾರ್ಗದರ್ಶನದ ಕಾರ್ಯಕ್ರಮದಲ್ಲಿ ಅರಳಿದ ಸಂಪಾದನೆ ಕೃತಿಯೇ "ಶ್ರವಣೋತ್ಸವ". ಇಲ್ಲಿ ಶ್ರವಣೋತ್ಸವವು ಜ್ಞಾನ ದಾಸೋಹವಾಗಿ ಪರಿವರ್ತನೆಯಾದದ್ದೆ ವಿಸ್ಮಯ .ಪೂಜ್ಯ ಬಸವರಾಜ ಮಹಾಸ್ವಾಮಿಗಳ ಕ್ರಾಂತಿಕಾರಕ ಕೈಂಕರ್ಯವಿದು. ಹನ್ನೆರಡನೆಯ ಶತಮಾನದಲ್ಲಿ ಬಸವೇಶ್ವರರು ಮಾಡಿದ ಸರ್ವ ಸಮಾಜದ ಉನ್ನತಿ , ಸಾಹಿತ್ಯದ ಕೃಷಿ, ಸಮ ಸಮಾಜಕ್ಕೆ ಬೇಕಾದ ಪ್ರಯೋಗ "ಅನುಭವ ಮಂಟಪ " ಸರ್ವ ಕಾಲಕ್ಕೂ ಸಮಾಜದ ಜೀವಕಳೆಯಾಗಿತ್ತು.ಇಂದು ಶ್ರೀ ಮಠ ಮಾಡುವ ಕಾರ್ಯ ನೋಡಿದರೆ, ಶರಣ ಸಂಗಮ ಆಧುನಿಕ ಅನುಭವ ಮಂಟಪವಾಗಿ ಬದಲಾಗುತ್ತಿದೆಯೇ !. ಎನಿಸಿದರೆ ಅತಿಶಯೋಕ್ತಿಯಲ್ಲ. ಮೂಲತಹ ಶ್ರಮಸಂಸ್ಕೃತಿಯ ಲಿಂಗಾಯತ ಪಟ್ಟಸಾಲಿ ಸಮಾಜದ ಮಠವಾದರೂ,ಜ್ಞಾನಿಗಳಾದ ಶರಣರ ಜಾತಿ ವರ್ಗಗಳನ್ನು ಎಣಿಸದೆ ಬರಿ ಜ್ಞಾನವನ್ನರಸಿ ಪ್ರತಿ ದಿನ ಧರ್ಮ,ಶಿಕ್ಷಣ ಸಂಸ್ಕೃತಿಯ ಹಂದರದ ಉಪನ್ಯಾಸಗಳನ್ನು ಕಟ್ಟಿ ಅದಕ್ಕೆ ಉದಯೋನ್ಮುಖ ಜ್ಞಾನಿ ಶ್ರೀ ಗುರು ಬಸವದೇವರ ಆಧ್ಯಾತ್ಮಿಕ ಹೂವುಗಳನೇರಿಸಿ ಶ್ರವಣೋತ್ಸವ ಹೆಣೆದ ಪ್ರೊಫೆಸರ್ ಚಂದ್ರಶೇಖರ ಹೆಗಡೆಯವರ ಶ್ರಮಕ್ಕೆ ಬೆಲೆಕಟ್ಟಲಾಗದು.ಶ್ರಮ ಸಂಸ್ಕೃತಿಯ ಸಮಾಜದ ಮಠಗಳೂ ಕೂಡ ಬೃಹತ್ ಭಾರತ ಕಟ್ಟುವ ಇಟ್ಟಿಗೆಗಳಾಗಬಲ್ಲವು ಎನ್ನುವುದನ್ನು ಶ್ರೀಮಠದ ಮೂಲಕ ಜಗತ್ತಿಗೆ ಪರಿಚಯಿಸುವ ಕಾರ್ಯದ ದ್ಯೋತಕವೆ ಈ ಹೊತ್ತಿಗೆ .ಈ ಹೊತ್ತಿಗೆಯನ್ನು ಶ್ರೀಗಳ ಆಶೀರ್ವಾದದಿಂದ ಹೊತ್ತು ತರುವ ಸೌಭಾಗ್ಯ ನನ್ನದಾಗಿತ್ತು.
ಭಾರತೀಯ ಸಂಸ್ಕೃತಿಯ ವಾಹಕಗಳಾಗಿರುವ ಮಠಗಳು ಒಂದು ಕಾಲದಲ್ಲಿ ಆಶ್ರಮಗಳಾಗಿದ್ದು ಬೌದ್ಧ ಧರ್ಮದ ಪ್ರಭಾವವಲಯದಿಂದ ಮಠಗಳಾಗಿ ನಂತರದ ಕಾಲಘಟ್ಟದಲ್ಲಿ ಆಧ್ಯಾತ್ಮಿಕ, ಶಿಕ್ಷಣ,ಧರ್ಮ,
ಹಾಗೂ ಬ್ಯಾಂಕ್ ಗಳಾಗಿಯೂ ಸಮಾಜದ ಮುನ್ನುಡೆಗೆ ಶ್ರಮಿಸಿವೆ.ಈಗ ಪೂಜ್ಯ ಶ್ರೀ ಬಸವರಾಜ ಮಹಾಸ್ವಾಮಿಗಳ ಸಮಷ್ಠಿ ಪ್ರಜ್ಞೆಯಿಂದ ಸರ್ವ ಜನಾಂಗಗಳೊಂದಿಗೆ ಶರಣ ಸಂಗಮದಂತಹ ಅಭೂತ ಪೂರ್ವ ಕಾರ್ಯಕ್ರಮದೊಂದಿಗೆ ಮುನ್ನಡೆಯುತ್ತಿವೆ .ಅಂತಹ ಒಂದು ಕಾರ್ಯಕ್ರಮ ಇಂದು ಸಂಪನ್ನಗೊಂಡಿತು.ಇದರ ಜೊತೆಗೆ ಅಕ್ಕಲಕೋಟಿ ಶರಣರ ತಪೋಶಕ್ತಿಯಿಂದ ಮಹೇಶ್ವರಿ ದೀಕ್ಷೆ ಪಡೆದು ನಾಡಿಗೆ ಧರ್ಮ ಅನುಸರಿಸಿ ದೇವರನ್ನು ಕಾಣುವ ಸುಲಭ ಮಾರ್ಗ ತಿಳಿದ ಗುರುಸಿದ್ದರನ್ನು ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ ಮತ್ತು ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸಿದ ಕಾರ್ತಿಕೊತ್ಸವ ಕಾರ್ಯಕ್ರಮ ನಡೆಯಿತು. ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣ ಅವಕಾಶ ನನಗೊದಗಿ ಬಂದದ್ದು ನನ್ನ ಪೂರ್ವ ಜನ್ಮದ ಪುಣ್ಯದ ಫಲವೆಂದೆ ನನ್ನ ಭಾವನೆ. ಸಮಾಜವನ್ನು ತಿದ್ದುವ ಬಹು ದೊಡ್ಡ ಅಸ್ತ್ರ ಅದು ಸಾಹಿತ್ಯ. ಪ್ರವಚನ ಉಪನ್ಯಾಸಗಳ ಮೂಲಕ ಸಂಸ್ಕೃತಿಯ ವಾಹಕವಾದ ಶ್ರೀ ಮಠದ ಕಾರ್ಯಗಳನ್ನು ದಾಖಲಿಸಿ ಮುಂದಿನ ಜನಾಂಗಕ್ಕೆ ತಲುಪಿಸುವ ಸಾಹಿತ್ಯದ ಸಂಕಲ್ಪವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ, ಇದು ಜ್ಞಾನ ದಾಸೋಹ, ಪ್ರತಿ ಮಠವೂ ಅನುಸರಿಸಬಹುದಾದ ಅಮೂಲ್ಯ ಪ್ರಯೋಗ. ಈ ಕಾರ್ಯದಲ್ಲಿ ನನಗೂ ಒಂದು ಅಳಿಲು ಸೇವೆ ಮಾಡಲು ಅವಕಾಶ ನೀಡಿದ ಶ್ರೀಮಠದ ಶ್ರಾವಣ ಮಾಸದ ಕಾರ್ಯಕ್ರಮದ ಅಧ್ಯಕ್ಷ ಪ್ರೊ. ಚಂದ್ರಶೇಖರ ಹೆಗಡೆಯವರಿಗೆ ಹಾಗೂ ಗುರಸಿದ್ಧೇಶ್ವರ ಬೃಹನ್ಮಠಕ್ಕೆ ನನ್ನ ಹೃದಯಪೂರ್ವಕ ನಮನಗಳು.
🙏🙏🙏🙏🙏