"ಅನುಭವ ಜಾಸ್ತಿ ಆದಂತೆ
ಪ್ರಾಣಿಗಳ ಮೇಲೆ ಪ್ರೀತಿ
ಜಾಸ್ತಿ ಆಗುತ್ತಾ ಹೋಗುತ್ತದೆ ,
ಪ್ರಾಣದ ಮೇಲೆ ಭಯ
ಕಡಿಮೆ ಆಗುತ್ತಾ ಹೋಗುತ್ತದೆ"
🖋 ಲೇಟಾದ ಸತ್ಯ.
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
No comments:
Post a Comment