"ಅನುಭವ ಜಾಸ್ತಿ ಆದಂತೆ
ಪ್ರಾಣಿಗಳ ಮೇಲೆ ಪ್ರೀತಿ
ಜಾಸ್ತಿ ಆಗುತ್ತಾ ಹೋಗುತ್ತದೆ ,
ಪ್ರಾಣದ ಮೇಲೆ ಭಯ
ಕಡಿಮೆ ಆಗುತ್ತಾ ಹೋಗುತ್ತದೆ"
🖋 ಲೇಟಾದ ಸತ್ಯ.
ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...
No comments:
Post a Comment