Saturday, May 4, 2024

ಲೇಟಾದ ಸತ್ಯ

"ಅನುಭವ ಜಾಸ್ತಿ ಆದಂತೆ 
ಪ್ರಾಣಿಗಳ ಮೇಲೆ ಪ್ರೀತಿ 
ಜಾಸ್ತಿ ಆಗುತ್ತಾ ಹೋಗುತ್ತದೆ ,
ಪ್ರಾಣದ ಮೇಲೆ ಭಯ 
ಕಡಿಮೆ ಆಗುತ್ತಾ ಹೋಗುತ್ತದೆ" 

               🖋 ಲೇಟಾದ ಸತ್ಯ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...