Monday, December 30, 2024

ರಾಷ್ಟ್ರೀಯತೆ ಬೆಳವಣಿಗೆಗೆ ಕಾರಣವಾದ ಪ್ರಮುಖ ಅಂಶಗಳು

1) ಬ್ರಿಟಿಷರ ಆರ್ಥಿಕ ನೀತಿಯು ಅಸ್ತಿತ್ವದಲ್ಲಿದ್ದ ಆರ್ಥಿಕ ವ್ಯವಸ್ಥೆಯನ್ನು ನಾಶ ಮಾಡಿತು.
ಭಾರತದ ಆರ್ಥಿಕ ಹಿನ್ನಡೆಗೆ ಬ್ರಿಟಿಷರ ಆಳ್ವಿಕೆಯೇ ಕಾರಣವೆಂದು ಪರಗಣಿಸಲಾಯಿತು
2) ಬ್ರಿಟಿಷರು ಭಾರತದಲ್ಲಿ ರಾಜಕೀಯ ಐಕ್ಯತೆ ತಂದರು ಮತ್ತು ಏಕರೂಪದ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನೀಡಿದ್ದು.
3) ಭಾರತೀಯರ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಏಕಸ್ವಾಮ್ಯತೆಯನ್ನು  ಪಾಶ್ಚಿಮಾತ್ಯ ಇಂಗ್ಲಿಷ ಶಿಕ್ಷಣ ಮುರಿಯಿತು.
ತಿಳುವಳಿಕೆ ಪಡೆದ ಭಾರತೀಯರು ಯೂರೋಪಿನ ಪರಿಸ್ಥಿತಿಗೆ ತಮ್ಮ ಪರಿಸ್ಥಿತಿಯನ್ನು ಹೋಲಿಸಲಾರಂಭಿಸಿದರು
4) ಬ್ರಿಟಿಷರು ತಮ್ಮನ್ನು ಶ್ರೇಷ್ಠ ಜನಾಂಗದವರು ಎಂದು ಭಾವಿಸಿದ್ದು.
-1858 ರ ರಾಣಿಯ ಘೋಷಣೆಯ ಆಶ್ವಾಸನೆಯನ್ನು ಬ್ರಿಟಿಷರು ಈಡೇರಸಲಿಲ್ಲ .
_ಭಾರತೀಯರ ಸಂಸ್ಕೃತಿಯನ್ನು ನಿಷ್ಕೃಷ್ಟವಾಗಿ ಕಂಡದ್ದು.
_ಅವರು ತಮ್ಮ ನ್ನು ಹಿಂದುಳಿದ ಭಾರತೀಯರ ಸುಧಾರಕರೆಂದು ತಿಳಿದದ್ದು.
5) ಭಾರತದ ಮೇಲೆ ಪ್ರಭುತ್ವ ಸಾಧಿಸಲು ಮಾಡಿದ ಸರಣಿ ಯುದ್ಧಗಳು.
ಸಹಾಯಕ ಸೈನ್ಯ ಪದ್ದತಿ,ಮತ್ತು ದತ್ತು ಮಕ್ಕಳಿಗೆ ಹಕ್ಕಿಯಲ್ಲ ಎಂಬಂತಹ ಪ್ರತಿಗಾಮಿ ದೋರಣೆಗಳು.
 6 ) ಭಾರತದ ಪತ್ರಿಕೋದ್ಯಮ ಹಾಗೂ 19,20, ನೇ ಶತಮಾನದ ಭಾರತೀಯರ ಸಾಹಿತ್ಯ ರಾಷ್ಟ್ರೀಯತೆಯನ್ನು ಪ್ರಚೋಧಿಸಿತು 
ಆರ್ ಜಿ ಭಂಡಾರ್ಕರ್, ಮ್ಯಾಕ್ಸ್ ಮುಲ್ಲರಂತಹ ಪಂಡಿತರು ಭಾರತದ ಭವ್ಯ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...