ಯಾವ ಜನ್ಮದ ಪುಣ್ಯ ಫಲವು
ನಾವು ಧನ್ಯರು
ಭಾರತಾಂಭೆ ಉದರದಲ್ಲಿ ಜನಿಸಿ
ಬಂದವರು
ಹಿಮಾಲಯ ಗಿರಿ ಕಂದರ
ನಮಗೆ ಹಂದರ
ಮಲಯ ಮಾರುತ ತಾಗಿ
ಚಾಮರ ಬಯಲು ಭಾರತ ಆಲಯ ,
ಮಹಾಭಾರತ ರಾಮಾಯಣ
ಧರ್ಮ ಶ್ರೇಷ್ಟರ ರಾಮ ನಿಷ್ಠರ
ಕೃಷ್ಣ ಪರಮಾತ್ಮರು
ಮಾರ್ಗ ತೋರಿದ ಶ್ರೇಷ್ಠ ಆಲಯ
ಹಿಂದೂ ಮುಸ್ಲಿಮ್ ಕ್ರೈಸ್ತ
ಪಾರ್ಸಿ ಜೈನ ಬೌದ್ಧರ ನಿಲಯ
ಸರ್ವ ಶಾಂತಿ ಸಹಿಷ್ಣು
ಭಾವದ ಭಕ್ತಿಯ ಆಲಯ
ಬಂಗಾಳಿ ತಮಿಳು ಗುಜರಾತಿ
ಮರಾಠಿ ಕನ್ನಡ ಹಿಂದಿ
ಸೊಗಡಿನ ಬೆಡಗಿನ ನುಡಿಗಾನ
ಇದೆ ನಮಗೆ ಸವಿಗಾನ
ಇಜಿಪ್ತ ಚೀನಾ ಮೆಸೊಪೊಟೇಮಿಯಾ
ಪುರಾತನ ನಾಗರಿಕತೆಯ ಸಖ್ಯ
ಮಿಕ್ಕಿ ಬೆಳೆದಾ ಇತಿಹಾಸ ಸಾರುವ
ಶ್ರೇಷ್ಠ ಪರಂಪರೆ ಸವಿವರ
ಕಡಲ ತೀರ ಅಡವಿ ಸಾಲು
ಒಡಲೊಳದಿರು ಬಂಗಾರ ತೇರು
ಸಿಂಗಾರಕೆ ಇದಕ್ಕಿಂತ ಯಾರಿಲ್ಲ
ಸರಿಸಮಾನ ಸವಾಲು
ನಾವು ಧನ್ಯರು
ಭಾರತಾಂಭೆ ಉದರದಲ್ಲಿ ಜನಿಸಿ
ಬಂದವರು
ಹಿಮಾಲಯ ಗಿರಿ ಕಂದರ
ನಮಗೆ ಹಂದರ
ಮಲಯ ಮಾರುತ ತಾಗಿ
ಚಾಮರ ಬಯಲು ಭಾರತ ಆಲಯ ,
ಮಹಾಭಾರತ ರಾಮಾಯಣ
ಧರ್ಮ ಶ್ರೇಷ್ಟರ ರಾಮ ನಿಷ್ಠರ
ಕೃಷ್ಣ ಪರಮಾತ್ಮರು
ಮಾರ್ಗ ತೋರಿದ ಶ್ರೇಷ್ಠ ಆಲಯ
ಹಿಂದೂ ಮುಸ್ಲಿಮ್ ಕ್ರೈಸ್ತ
ಪಾರ್ಸಿ ಜೈನ ಬೌದ್ಧರ ನಿಲಯ
ಸರ್ವ ಶಾಂತಿ ಸಹಿಷ್ಣು
ಭಾವದ ಭಕ್ತಿಯ ಆಲಯ
ಬಂಗಾಳಿ ತಮಿಳು ಗುಜರಾತಿ
ಮರಾಠಿ ಕನ್ನಡ ಹಿಂದಿ
ಸೊಗಡಿನ ಬೆಡಗಿನ ನುಡಿಗಾನ
ಇದೆ ನಮಗೆ ಸವಿಗಾನ
ಇಜಿಪ್ತ ಚೀನಾ ಮೆಸೊಪೊಟೇಮಿಯಾ
ಪುರಾತನ ನಾಗರಿಕತೆಯ ಸಖ್ಯ
ಮಿಕ್ಕಿ ಬೆಳೆದಾ ಇತಿಹಾಸ ಸಾರುವ
ಶ್ರೇಷ್ಠ ಪರಂಪರೆ ಸವಿವರ
ಕಡಲ ತೀರ ಅಡವಿ ಸಾಲು
ಒಡಲೊಳದಿರು ಬಂಗಾರ ತೇರು
ಸಿಂಗಾರಕೆ ಇದಕ್ಕಿಂತ ಯಾರಿಲ್ಲ
ಸರಿಸಮಾನ ಸವಾಲು
No comments:
Post a Comment