Saturday, November 2, 2019

ಹನಿಗವನ

ಸಿರಿವಂತ ಹಣದ
ರಾಯಭಾರಿ,ಆದರೆ
ಯಾವಾಗಲೂ
ಬರಿ ವರಿ ವರಿ
ಬಡವ ಗುಣದ
ರಾಯಭಾರಿ ಆದರೆ
ಯಾವಾಗಲೂ
ದೊರೆ ದೊರೆ

ಬಸನಗೌಡ ಗೌಡರ

ಛಲ

ಕುಂಟ ಕುದುರೆ ನಾನು
ಬಂಟ ನಾಗಬೇಕೆಂದಿಲ್ಲ ,
ಸಾಲು ಕುದುರೆಯ
ನಡುವೆ ನಿಲ್ಲಬೆಕೆನ್ನುವುದು
ನನ್ನ ಹಟ
ಸೋಲು ಗೆಲುವಿನ ಚಿಂತೆ
ನನಗಿಲ್ಲ ಸೊಲಿನಲ್ಲು ಗೆಲವು ಉಂಟು....
       
      ಬಸನಗೌಡ ಗೌಡರ 

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...