ಸಿರಿವಂತ ಹಣದ
ರಾಯಭಾರಿ,ಆದರೆ
ಯಾವಾಗಲೂ
ಬರಿ ವರಿ ವರಿ
ಬಡವ ಗುಣದ
ರಾಯಭಾರಿ ಆದರೆ
ಯಾವಾಗಲೂ
ದೊರೆ ದೊರೆ
ಬಸನಗೌಡ ಗೌಡರ
ಛಲ
ಕುಂಟ ಕುದುರೆ ನಾನು
ಬಂಟ ನಾಗಬೇಕೆಂದಿಲ್ಲ ,
ಸಾಲು ಕುದುರೆಯ
ನಡುವೆ ನಿಲ್ಲಬೆಕೆನ್ನುವುದು
ನನ್ನ ಹಟ
ಸೋಲು ಗೆಲುವಿನ ಚಿಂತೆ
ನನಗಿಲ್ಲ ಸೊಲಿನಲ್ಲು ಗೆಲವು ಉಂಟು....
ಬಸನಗೌಡ ಗೌಡರ
ರಾಯಭಾರಿ,ಆದರೆ
ಯಾವಾಗಲೂ
ಬರಿ ವರಿ ವರಿ
ಬಡವ ಗುಣದ
ರಾಯಭಾರಿ ಆದರೆ
ಯಾವಾಗಲೂ
ದೊರೆ ದೊರೆ
ಬಸನಗೌಡ ಗೌಡರ
ಛಲ
ಕುಂಟ ಕುದುರೆ ನಾನು
ಬಂಟ ನಾಗಬೇಕೆಂದಿಲ್ಲ ,
ಸಾಲು ಕುದುರೆಯ
ನಡುವೆ ನಿಲ್ಲಬೆಕೆನ್ನುವುದು
ನನ್ನ ಹಟ
ಸೋಲು ಗೆಲುವಿನ ಚಿಂತೆ
ನನಗಿಲ್ಲ ಸೊಲಿನಲ್ಲು ಗೆಲವು ಉಂಟು....
ಬಸನಗೌಡ ಗೌಡರ