ನಾವು ಸಮರ್ಥರು ನಾವು ಭಾರತೀಯರು
ರೋಗ ಪ್ರವಾಹ, ದಾಳಿ ಪ್ರಹಾರ
ಅರಿತೆ ಮುನ್ನೆಡೆದವರು, ಒಂದೆ ಎರಡೆ
ಸಾವಿರ ಸಂವಾಹರ ಮಾಡಿದವರು.//
ಕೊರೊನಾ ರೋಗಾಣು ಶರಣು ತರಲು
ಶಪತ ಮಾಡಿದವರು
ಪ್ರಧಾನಿ ಕರೆಗೆ ನಿಧಾನ ಮಾಡದೆ
ಗದೆ ಗುರಣಿ ಹಿಡಿದವರು
ವೈದ್ಯ ದಾದಿ, ಕರೊನಾ ವದೆಗೆ
ನಿತ್ಯ ದುಡಿಯುವರು //
ಗಾಂಧಿ ತಾತ ಸ್ವಾತಂತ್ರ್ಯಕ್ಕಾಗಿ ಉಪವಾಸ
ಇಪ್ಪತ್ತೊಂದು ದಿನ
ಪ್ರಧಾನಿ ನೇತಾ ಕೊರೊನಾಕ್ಕಾಗಿ
ಲಾಕಡೌನ ಇಪ್ಪತ್ತೊಂದು ದಿನ
ಘೋಷ ಒಂದೆ ,ಸಮೂಹ ದಂತರ
ಪಾಲಿಸುವವರು //
ಜೈಲು ಕರಿನೀರು ಹೊಸದೆನು
ಹಿರಿಯರು ಹಾಕಿದ ಮಾರ್ಗ
ಮನೆಯೇ ಜೈಲೆಂದರೆ ಹಿಂಜರಿತಾರೆನು
ಕರೊನ ಕ್ಕಿಂತ ಕಹಿ ಆಂಗ್ಲರ
ಆಡಳಿತ ಕಂಡವರು, ಕೊರೊನಾ
ಕಿತ್ತೊಗೆಯುವವರು //
ಬಸನಗೌಡ ಗೌಡರ
ಉಪನ್ಯಾಸಕರು
ರೋಗ ಪ್ರವಾಹ, ದಾಳಿ ಪ್ರಹಾರ
ಅರಿತೆ ಮುನ್ನೆಡೆದವರು, ಒಂದೆ ಎರಡೆ
ಸಾವಿರ ಸಂವಾಹರ ಮಾಡಿದವರು.//
ಕೊರೊನಾ ರೋಗಾಣು ಶರಣು ತರಲು
ಶಪತ ಮಾಡಿದವರು
ಪ್ರಧಾನಿ ಕರೆಗೆ ನಿಧಾನ ಮಾಡದೆ
ಗದೆ ಗುರಣಿ ಹಿಡಿದವರು
ವೈದ್ಯ ದಾದಿ, ಕರೊನಾ ವದೆಗೆ
ನಿತ್ಯ ದುಡಿಯುವರು //
ಗಾಂಧಿ ತಾತ ಸ್ವಾತಂತ್ರ್ಯಕ್ಕಾಗಿ ಉಪವಾಸ
ಇಪ್ಪತ್ತೊಂದು ದಿನ
ಪ್ರಧಾನಿ ನೇತಾ ಕೊರೊನಾಕ್ಕಾಗಿ
ಲಾಕಡೌನ ಇಪ್ಪತ್ತೊಂದು ದಿನ
ಘೋಷ ಒಂದೆ ,ಸಮೂಹ ದಂತರ
ಪಾಲಿಸುವವರು //
ಜೈಲು ಕರಿನೀರು ಹೊಸದೆನು
ಹಿರಿಯರು ಹಾಕಿದ ಮಾರ್ಗ
ಮನೆಯೇ ಜೈಲೆಂದರೆ ಹಿಂಜರಿತಾರೆನು
ಕರೊನ ಕ್ಕಿಂತ ಕಹಿ ಆಂಗ್ಲರ
ಆಡಳಿತ ಕಂಡವರು, ಕೊರೊನಾ
ಕಿತ್ತೊಗೆಯುವವರು //
ಬಸನಗೌಡ ಗೌಡರ
ಉಪನ್ಯಾಸಕರು