ಮದದಿಂದ ಮೆರೆದ ಮನುಕುಲದ
ಮದ ಹದವಾಗಿ ಕರಗಿಸಿದೆ ಕೊರೊನಾ
ಸ್ವಚ್ಚತೆ ಪಾಠ ಮಾಡಿದವ ಹುಚ್ಚನಾದ
ಬಚ್ಚಲು ನೀರೇ ಮಚ್ಚರ ಗಾನ
ಎಚ್ಚರಗೊಳ್ಳ ಲಿಲ್ಲ ಕೊರೊನಾ
ನೆರೆ ಚೀನದ ಬರೆ ಗಮನಿಸದೆ
ಗೊರಕೆ ಹೊಡೆದೆವು ಕೊರೊನಾ
ವೈದ್ಯ ದಾದಿಯರೇ ದೇವರು
ಶುದ್ದ ಸರಕಾರ ದೇವರು
ಬದ್ದ ವೈರಿಗಳರಿಯದವರು
ಮನೆ ಮಂತ್ರಾಲಯವರಿಯದವ
ಹೊಣೆ ಹೊತ್ತು ತಿರುಗದವ
ಕೋಣೆಗೆ ತೆರಳಿದರು ಕೊರೊನಾ
ನೀನೆ ದೇವರನ್ನಲೆ ದೆವ್ವವೆನ್ನ ಲೆ
ಅರಿತವರೆ ದೇವರು ಕೊರೊನಾ
ವಿದೇಶಿ ವ್ಯಾಮೋಹ ಪಿತ್ತ ನೆತ್ತಿಗೆರಿ
ಸ್ವದೇಶಿಗಳನ್ನೇ ಕಿಳಾಗಿ ಕಂಡರು
ನಗರದ ವ್ಯಾಮೋಹ ಪಿತ್ತ ನೆತ್ತಿಗೆರಿ
ಹಳ್ಳಿ ಗಳನ್ನೇ ಕಿಳಾಗಿ ಕಂಡರು
ಸ್ವದೇಶಿಯೇ ಸ್ವರ್ಗವೆಂದೆ ಕೊರೊನಾ
ಕರ ಜೋಡಿಸಿ ಕೈಮುಗಿಯುವೆ
ಕೈಜೋಡಿಸಿ ಸರಕಾರದೊಂದಿಗೆ
ಅಂತರವಿರವಿರಲಿ ಸರಿಕರೊಂದಿಗೆ
ಬಸನಗೌಡ ಗೌಡರ
ಉಪನ್ಯಾಸಕರು
ಮದ ಹದವಾಗಿ ಕರಗಿಸಿದೆ ಕೊರೊನಾ
ಸ್ವಚ್ಚತೆ ಪಾಠ ಮಾಡಿದವ ಹುಚ್ಚನಾದ
ಬಚ್ಚಲು ನೀರೇ ಮಚ್ಚರ ಗಾನ
ಎಚ್ಚರಗೊಳ್ಳ ಲಿಲ್ಲ ಕೊರೊನಾ
ನೆರೆ ಚೀನದ ಬರೆ ಗಮನಿಸದೆ
ಗೊರಕೆ ಹೊಡೆದೆವು ಕೊರೊನಾ
ವೈದ್ಯ ದಾದಿಯರೇ ದೇವರು
ಶುದ್ದ ಸರಕಾರ ದೇವರು
ಬದ್ದ ವೈರಿಗಳರಿಯದವರು
ಮನೆ ಮಂತ್ರಾಲಯವರಿಯದವ
ಹೊಣೆ ಹೊತ್ತು ತಿರುಗದವ
ಕೋಣೆಗೆ ತೆರಳಿದರು ಕೊರೊನಾ
ನೀನೆ ದೇವರನ್ನಲೆ ದೆವ್ವವೆನ್ನ ಲೆ
ಅರಿತವರೆ ದೇವರು ಕೊರೊನಾ
ವಿದೇಶಿ ವ್ಯಾಮೋಹ ಪಿತ್ತ ನೆತ್ತಿಗೆರಿ
ಸ್ವದೇಶಿಗಳನ್ನೇ ಕಿಳಾಗಿ ಕಂಡರು
ನಗರದ ವ್ಯಾಮೋಹ ಪಿತ್ತ ನೆತ್ತಿಗೆರಿ
ಹಳ್ಳಿ ಗಳನ್ನೇ ಕಿಳಾಗಿ ಕಂಡರು
ಸ್ವದೇಶಿಯೇ ಸ್ವರ್ಗವೆಂದೆ ಕೊರೊನಾ
ಕರ ಜೋಡಿಸಿ ಕೈಮುಗಿಯುವೆ
ಕೈಜೋಡಿಸಿ ಸರಕಾರದೊಂದಿಗೆ
ಅಂತರವಿರವಿರಲಿ ಸರಿಕರೊಂದಿಗೆ
ಬಸನಗೌಡ ಗೌಡರ
ಉಪನ್ಯಾಸಕರು
No comments:
Post a Comment