Saturday, April 25, 2020

ಚುಟುಕು 25.04.2020

1)  ಗುಣ

ಕಾಲ ಉತ್ತರಿಸುವುದು ಗುಣ ನೊಡಿ
ಕಾಯಬೆಕು ಕವಡೆ  ಕಾಯಿ ಹಾಕಿ
ಮನ ಮಿಡಿಯುವುದು ಭಾವ ಉಕ್ಕಿ
ಹೃದಯಂತರಳಾದ  ತನು ಮಿಕ್ಕಿ.

2) ಮಡದಿ

ಕಾಲು ಕೆರೆದು ಜಗಳ ಮಾಡಿದಳು
ನನ್ನಾಕಿ,ಕಾಲ ಕಳೆಯುವರೆಂದು.
ಕಾಲವೆ  ಉತ್ತರಿಸಿತ್ತು ಕವನ ಬರೆದದ್ದು
ಮಡದಿಯ ಮನ ಮೆಚ್ಚಿಸಲೆಂದು

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...