ಬದಲಾವಣೆ
ರಂಗಣ್ಣ ಬಹಳ ಶ್ರೀಮಂತ ಹಣಕ್ಕೇನೂ ಕೊರತೆ ಇರಲಿಲ್ಲ ಆದರೆನು ಎಲ್ಲರೂ ನನಗೆ ತುಂಬಾ ಗೌರವ ಕೊಡಬೇಕು ಎಂದು ಬಯಸುತ್ತಿದ್ದ.ತುಂಬಾ ಗೌರವ ಕೊಡಬೇಕು ಎಂದು ಅ ವರ್ಷದ ಅತ್ಯುತ್ತಮವಾದ ಕಾರು ಖರೀದಿಸಿದ ಮನೆ ವಾಸ್ತು ಸರಿಯಾಗಿ ಇರಬೇಕು ಅಂತಾ ಲಕ್ಷಾಂತರ ಖರ್ಚು ಮಾಡಿ ಮನೆ ದಿಕ್ಕನ್ನೆ ಬದಲು ಮಾಡಿದ ಅದರೆ ಏನು ಮಾಡುವುದು ? ತನ್ನ ವ್ಯಕ್ತಿತ್ವ ವನ್ನೆ ಬದಲು ಮಾಡಲಿಲ್ಲ.ಈಗ ರಂಗಣ್ಣನ ಚಿತ್ತ ಬಾರಿ ನತ್ತ ......
🖋️ ಬಸನಗೌಡ ಗೌಡರ
ರಂಗಣ್ಣ ಬಹಳ ಶ್ರೀಮಂತ ಹಣಕ್ಕೇನೂ ಕೊರತೆ ಇರಲಿಲ್ಲ ಆದರೆನು ಎಲ್ಲರೂ ನನಗೆ ತುಂಬಾ ಗೌರವ ಕೊಡಬೇಕು ಎಂದು ಬಯಸುತ್ತಿದ್ದ.ತುಂಬಾ ಗೌರವ ಕೊಡಬೇಕು ಎಂದು ಅ ವರ್ಷದ ಅತ್ಯುತ್ತಮವಾದ ಕಾರು ಖರೀದಿಸಿದ ಮನೆ ವಾಸ್ತು ಸರಿಯಾಗಿ ಇರಬೇಕು ಅಂತಾ ಲಕ್ಷಾಂತರ ಖರ್ಚು ಮಾಡಿ ಮನೆ ದಿಕ್ಕನ್ನೆ ಬದಲು ಮಾಡಿದ ಅದರೆ ಏನು ಮಾಡುವುದು ? ತನ್ನ ವ್ಯಕ್ತಿತ್ವ ವನ್ನೆ ಬದಲು ಮಾಡಲಿಲ್ಲ.ಈಗ ರಂಗಣ್ಣನ ಚಿತ್ತ ಬಾರಿ ನತ್ತ ......
🖋️ ಬಸನಗೌಡ ಗೌಡರ
No comments:
Post a Comment