ಕಾಲಾನುಕ್ರಮದಲ್ಲಿ ಬರೆಯಿರಿ
ಘಟನೆ ಉತ್ತರಗಳು
1)
ಎ) ಕಬೀರರ ಜನನ 1) 4ನೇ ಬೌದ್ಧಮ. ಹಾಸಮ್ಮೇಳನ
ಬಿ) ಬಂಗಾಳದ ವಿಭಜನೆ 2) ತಕ್ಕೊಳಂ ಕದನ
ಸಿ) 4ನೇ ಬೌದ್ಧ ಮಹಾಸಮ್ಮೇ 3) ಕಬೀರರ ಜನನ
ಡಿ) ತಕ್ಕೊಳ0 ಕದನ 4) ಮೆಕಾಲೆ ವರದಿ
ಇ) ಮೆಕಾಲೆಯ ವರದಿ 5) ಬಂಗಾಳದ ವಿಭಜನೆ
2)
ಎ) ಶಿವಾಜಿಯ ಕಿರಿಟ ಧಾರಣೆ 1) ಭಾರತಕ್ಕೆ. ಆರ್ಯರ ಆಗಮನ
ಬಿ) ಬೆಳಗಾವಿ ಕಾಂಗ್ರೆಸ್ ಅಧಿವೇಶನ 2) ಗೋಳಗುಮ್ಮಟ ನಿರ್ಮಾಣ
ಸಿ) ಜೆ.ವಿ.ಪಿ. ಸಮಿತಿ 3) ಶಿವಾಜಿಯ ಕಿರೀಟ ಧಾರಣೆ
ಡಿ) ಭಾರತಕ್ಕೆ ಆರ್ಯರ ಆಗಮನ 4) ಬೆಳಗಾವಿಕಾಂಗ್ರೇಸ್ ಅಧಿವೇಶನ
ಇ) ಗೋಳಗುಮ್ಮಟ ನಿರ್ಮಾಣ 5) ಜೆ.ವ್ಹಿ.ಪಿ. ಸಮಿತಿ
3)
ಎ) ರಾಷ್ಟ್ರಕೂಟರ ವಂಶದ ಸ್ಥಾಪನೆ 1) ರಾಷ್ಟ್ರಕೂಟ ವಂಶದ ಸ್ಥಾಪನೆ
ಬಿ) ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ 2)ಮೀರಾಬಾಯಿಯ ಜನನ
ಸಿ) ಮೀರಾಬಾಯಿಯ ಜನನ 3) 2ನೇ ಪಾಣಿಪತ್ ಕದನ
ಡಿ) ಆರ್ಯ ಸಮಾಜದ ಸ್ಥಾಪನೆ 4) ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ
ಇ) 2ನೇ ಪಾಣಿಪತ್ ಕದನ 5) ಆರ್ಯ ಸಮಾಜದ ಸ್ಥಾಪನೆ
4)
ಎ) 4ನೇ ಆಂಗ್ಲೋ ಮೈಸೂರು ಯುದ್ಧ 1) ಕಾಳಿಂಗ ಯುದ್ದ
ಬಿ)ಅಮೋಘವರ್ಷನ ಆಳ್ವಿಕೆ 2) 3ನೇ ಬೌದ್ಧ ಸಮ್ಮೇಳನ
ಸಿ) 3ನೇ ಬೌದ್ಧ ಸಮ್ಮೇಳನ 3)ಅಮೋಘವರ್ಷನ ಆಳ್ವಿಕೆ
ಡಿ) ಪ್ಲಾಸಿ ಕದನ 4) ಪ್ಲಾಸಿ ಕದನ
ಇ) ಕಳಿಂಗ ಯುದ್ಧ 5) 4ನೇ ಆಂಗ್ಲೋ. ಮೈಸೂರು. ಯುದ್ಧ
5)
ಎ) ಶಿವಾಜಿಯ ಜನನ 1) ಮಹಾವೀರ ಜನನ
ಬಿ) 1ನೇ ಪಾಣಿಪತ ಕದನ 2) ಗುಪ್ತ ಶಕೆಯ ಆರಂಭ
ಸಿ) ಬ್ರಹ್ಮ ಸಮಾಜ 3) 1ನೇ ಪಾಣಿಪತ ಕದನ
ಡಿ) ಗುಪ್ತ ಶಕೆಯ ಆರಂಭ 4) ಶಿವಾಜಿಯ ಜನನ
ಇ) ಮಹಾವೀರ ಜನನ 5 ) ಬ್ರಹ್ಮ ಸಮಾಜ
6)
ಎ) ತಾಳಿಕೋಟೆ ಕದನ 1) ವಿಕ್ರಮ ಶಕೆ
ಬಿ) ವುಡ್ಸನ ವರದಿ 2) ಕನ್ನೇಗಾಲ ಯುದ್ಧ
ಸಿ) ಕನ್ನೇಗಾಲ ಯುದ್ಧ 3) ತಾಳಿಕೋಟೆ ಕದನ
ಡಿ) ವಿಕ್ರಮ ಶಕೆ 4) ಬ್ರಿಟೀಷ ಈಸ್ಟ್ಇಂ. ಡಿಯಾ ಕಂಪನಿ ಸ್ಥಾಪನೆ
ಇ) ಬ್ರಿಟೀಷ ಈಸ್ಟ್ ಇಂಡಿಯಾ 5) ವುಡ್ಸನ ವರದಿ
ಕಂಪನಿ ಸ್ಥಾಪನೆ
7)
ಎ) ಸಹಾಯಕ ಸೈನ್ಯ ಪದ್ಧತಿ ಜಾರಿ 1) ರಮಾನಂದರ. ಮರಣ
ಬಿ) ಕರ್ನಾಟಕ ಏಕೀಕರಣ 2) ಬೆಂಗಳೂರಿನ ನಿರ್ಮಾಣ
ಸಿ) ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ 3) ಸಹಾಯಕ. ಸೈನ್ಯ ಪದ್ಧತಿ ಜಾರಿ
ಡಿ) ರಮಾನಂದರ ಮರಣ 4) ಕನ್ನಡ ಸಾಹಿತ್ಯ ಪರಿಷತ್ತಿನ. ಸ್ಥಾಪನೆ
ಇ) ಬೆಂಗಳೂರಿನ ನಿರ್ಮಾಣ 5) ಕರ್ನಾಟಕ ಏಕೀಕರಣ
8)
ಎ) ರಾಜಾ ತೋಡರ ಮಲ್ಲನಮಲ್ಲನ 1)ಕಾನಿಷ್ಕನ
ಕಂದಾಯ ಪದ್ಧತಿ. ಸಿಂಹಾಸನಾರೋಹಣ
ಬಿ) ಬಸವೇಶ್ವರ ಜನನ 2) ತಲಕಾಡು ಕದನ
ಸಿ) ಕಾನಿಷ್ಕನ ಸಿಂಹಾಸನಾರೋಹಣ 3) ಬಸವೇಶ್ವರ ಜನನ
ಡಿ) ತಲಕಾಡು ಕದನ 4) ಬಹಮನಿ ಮನೆತನದ ಸ್ಥಾಪನೆ
ಇ) ಬಹಮನಿ ಮನೆತನದ ಸ್ಥಾಪನೆ 5) ರಾಜಾ ತೋಡರ ಮಲ್ಲನ ಕಂದಾಯ ಪದ್ಧತಿ
9)
ಎ) ವಿಕ್ಟೋರಿಯಾ ರಾಣಿಯ ಘೋಷಣೆ 1) ಸಂಘಂ ಯುಗದ ಆರಂಭ
ಬಿ) ಹರಪ್ಪಾ ನಿವೇಶನ ಶೋಧನೆ 2) ಕೈಲಾಸನಾಥ ದೇವಾಲಯ ನಿರ್ಮಾಣ
ಸಿ) ಸಂಘಂ ಯುಗದ ಆರಂಭ 3) ಜನರಲ್ ಸರ್ವೀಸ್ ಎನ್ಲಿಸ್ಟಮೆಂಟ ಕಾಯ್ದೆ ಜಾರಿ
ಡಿ) ಜನರಲ್ ಸರ್ವೀಸ್ ಎನ್ಲಿಸ್ಟಮೆಂಟ ಕಾಯ್ದೆ ಜಾರಿ 4) ವಿಕ್ಟೋರಿಯಾ ರಾಣಿಯ ಘೋಷಣೆ
ಇ) ಕೈಲಾಸನಾಥ ದೇವಾಲಯ ನಿರ್ಮಾಣ 5) ಹರಪ್ಪಾ ನಿವೇಶನ ಶೋಧನೆ
10)
ಎ) ಶಾಶ್ವತ ಕಂದಾಯ ಪದ್ಧತಿ ಜಾರಿ 1) ನರ್ಮದಾ ನದಿ ಕದನ
ಬಿ) ರಾಜ್ಯ ಪುನರ್ ವಿಂಗಡನಾ ಸಮಿತಿ ರಚನೆ 2) ಮನ್ಸಬ್ದಾರಿ ಪದ್ಧತಿ
ಸಿ) ಮನ್ಸಬ್ದಾರಿ ಪದ್ಧತಿ 3) ವಾಂಡಿವಾಷ್ ಕದನ
ಡಿ) ವಾಂಡಿವಾಷ್ ಕದನ 4) ಶಾಶ್ವತ ಕಂದಾಯ ಪದ್ಧತಿಜಾರಿ
ಇ) ನರ್ಮದಾ ನದಿ ಕದನ 5) ರಾಜ್ಯ ಪುನರ್ ವಿಂಗಡನಾ ಸಮಿತಿ ರಚನೆ
ನಕ್ಷೆ ಕಾರ್ಯ ಪ್ರಶ್ನೆ ನಂ. 31 (ಎ)
1) ಎ) ಹರಪ್ಪಾ : ರಾವಿ ನದಿಯ ದಡದಲ್ಲಿದೆ. 1921ರಲ್ಲಿ ದಯಾರಾಂ ಸಹಾನಿಯವರು ಈ ನಿವೇಶನವನ್ನು ಉಖ್ಕನನ ಮಾಡಿದರು. ಪಶ್ಚಿಮ ಪಂಜಾಬಿನ ಮೊಂಟೆಗೊಮರಿ ಜಿಲ್ಲೆಯಲ್ಲಿದೆ.
ಬಿ) ತಕ್ಷಶಿಲಾ : ಪಾಕಿಸ್ತಾನದಲ್ಲಿದೆ. ಗಾಂಧಾರ ಪ್ರಾಂತದ ರಾಜಧಾನಿ ಪ್ರಮುಖ ವಿಶ್ವವಿದ್ಯಾಲಯವಿದೆ.
ಸಿ) ಪಾಟಲಿಪುತ್ರ : ಗಂಗಾ ನದಿಯ ದಂಡೆಯ ಮೇಲಿದೆ. ಪ್ರಸ್ತುತ ಪಾಟ್ನಾ ಎಂದು ಕರೆಯಲ್ಪಡುವ ಬಿಹಾರದ ರಾಜಧಾನಿ. ಅಂದಿನ ಗುಪ್ತರ ರಾಜಧಾನಿಯೂ ಆಗಿತ್ತು
ಡಿ) ಬಾದಾಮಿ : ಬಾಗಲಕೋಟ ಜಿಲ್ಲೆಯಲ್ಲಿದೆ ಚಾಲುಕ್ಯರ ರಾಜಧಾನಿ ಇದರ ಆರಂಭಿಕ ಹೆಸರು ವಾತಾಪಿ.
ಇ) ಕಂಚಿ : ಇದು ಪಲ್ಲವರ ರಾಜಧಾನಿ ತಮಿಳನಾಡಿನ ಮದ್ರಾಸ ಸಮೀಪದಲ್ಲಿದೆ. ಪ್ರಾಚೀನ ಕಾಲದ ಪ್ರಮುಖ ವಿದ್ಯಾಕೇಂದ್ರ, ಪ್ರಸಿದ್ಧ ಕಾಮಾಕ್ಷಿ ದೇವಾಲಯ ಇಲ್ಲಿದೆ
2) ಎ) ಹಳೇಬೀಡು : ಇದು ಹಾಸನ ಜಿಲ್ಲೆಯಲ್ಲಿದೆ. ಧೋರ ಸಮುದ್ರ ಇದರ ಮೊದಲ ಹೆಸರು ಹೊಯ್ಸಳರ ರಾಜಧಾನಿ, ಮಲಿಕಾಫರನ ದಾಳಿಗೆ ತುತ್ತಾದ ಪ್ರದೇಶ
ಬಿ) ದೆಹಲಿ : ಯಮುನಾ ನದಿಯ ದಡದಲ್ಲಿದೆ. ದೆಹಲಿ ಸುಲ್ತಾನರ ಮತ್ತು ಮೊಗಲರ ರಾಜಧಾನಿ ಸದ್ಯದ ಭಾರತದ ರಾಜಧಾನಿಯಾಗಿದ್ದು ಇಲ್ಲಿ ಕುತುಬ್ ಮಿನಾರ ಕೆಂಪು ಕೋಟೆಗಳಿವೆ
ಸಿ) ದೇವಗಿರಿ : ಮಹಾರಾಷ್ಟ್ರದಲ್ಲಿದೆ. ಅಲ್ಲಾವುದ್ದೀನ್ನ ದಾಳಿಗೆ ತುತ್ತಾದ ಪ್ರದೇಶ ಮಹ್ಮದ್ ಬಿನ್ ತೂಗಲಕ್ನು ದೆಹಲಿಯಿಂದ ಇಲ್ಲಿಗೆ ರಾಜಧಾನಿ ಬದಲಾವಣೆ ಮಾಡಿದನು.
ಡಿ) ಪಾಣಿಪತ್ : ಇದು ಹರಿಯಾಣದಲ್ಲಿದೆ. ದೆಹಲಿಯ ಉತ್ತರಕ್ಕೆ 60 ಮೈಲಿ ದೂರದಲ್ಲಿದೆ. ಇಲ್ಲಿ ಐತಿಹಾಸಿಕ ಮೂರು ಕದನಗಳಾದವು.
ಇ) ಆಗ್ರಾ : ಯಮುನಾ ನದಿಯ ದಡದ ಮೇಲಿದೆ. ಷಾಹಜಹಾನನಿಂದ ನಿರ್ಮಿತ ಜಗತ್ಪ್ರಸಿದ್ಧ ತಾಜಮಹಲ್ ಇಲ್ಲಿದೆ.
3) ಎ) ಹಂಪಿ : ವಿಜಯನಗರದ ರಾಜಧಾನಿ ಬಳ್ಳಾರಿ ಜಿಲ್ಲೆಯಲ್ಲಿದೆ. ಭವ್ಯ ಸ್ಮಾರಕಗಳಿವೆ ಹೆಸರಾದ ಪ್ರದೇಶ.
ಬಿ) ಬೀದರ : ಬಹಮನಿ ರಾಜ್ಯದ ರಾಜಧಾನಿ ಮಹ್ಮದ ಗವಾನ ನಿರ್ಮಿತ, ಮದರಸ ಇಲ್ಲಿದೆ. ಕರ್ನಾಟಕದ ಉತ್ತರ ಭಾಗದಲ್ಲಿದೆ
ಸಿ) ವಿಜಯಪುರ : ಕರ್ನಾಟಕದ ಉತ್ತರ ಭಾಗದಲ್ಲಿದೆ ಆದಿಲ್ಷಾಹಿಗಳ ರಾಜಧಾನಿ, ಐತಿಹಾಸಿಕ ತಾಣ ಗೋಳಗುಮ್ಮಟ, ಬಾರಾಕಮಾನ, ಇಬ್ರಾಹಿಂ ರೋಜಾಗಳು ಇಲ್ಲಿವೆ
ಡಿ) ಕಲ್ಕತ್ತಾ : ಪಶ್ಚಿಮ ಬಂಗಾಳದ ರಾಜಧಾನಿ ಬ್ರಿಟೀಷರ ಪ್ರಥಮ ರಾಜಧಾನಿ ಸ್ವದೇಶಿ ಚಳುವಳಿಯ ಕೇಂದ್ರ ಸ್ಥಾನ
ಇ) ಬಾಂಬೆ : ಮಹಾರಾಷ್ಟ್ರದ ರಾಜಧಾನಿ ವಾಣಿಜ್ಯ ನಗರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನ ನಡೆದ ಸ್ಥಳವಾಗಿದೆ.
4) ಎ) ಪಾಂಡಿಚೇರಿ : ಮದ್ರಾಸಿನ ಕೋರಮಂಡಲ ಪ್ರದೇಶ. ಫ್ರೆಂಚರ ರಾಜಧಾನಿ ಅರವಿಂದ್ರಾಶ್ರಮ ಇಲ್ಲಿದೆ
ಬಿ) ಶ್ರೀರಂಗ ಪಟ್ಟಣ : ಮಂಡ್ಯ ಜಿಲ್ಲೆಯಲ್ಲಿದೆ. ಮೈಸೂರ ಒಡೆಯರ, ಟಿಪ್ಪುವಿನ ರಾಜಧಾನಿ. ಶ್ರೀರಂಗನಾಥ ದೇವಾಲಯ ಇಲ್ಲಿದೆ
ಸಿ) ಮಿರತ್ : ಉತ್ತರ ಪ್ರದೇಶದ ರಾಜ್ಯ ದೆಹಲಿಯ ಸಮೀಪವಿದೆ. ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕೇಂದ್ರ
ಡಿ) ಜಲಿಯನ್ ವಾಲಾಬಾಗ : ಪಂಜಾಬಿನ ಅಮೃತ ಸರದಲ್ಲಿದೆ. ಇಲ್ಲಿನ ಸಭಾಂಗಣದಲ್ಲಿ 1919 ಏಪ್ರೀಲ್ 13 ರಂದು ಜನರಲ್ ಡಯರ ಗುಂಡಿನ ಮಳೆ ಸುರಿಸಿದ ಕೃತ್ಯ ನಡೆಯಿತು.
ಇ) ದಂಡಿ : ಗುಜರಾತಿನ ಪಶ್ಚಿಮ ತೀರದಲ್ಲಿದೆ. 1930ರಲ್ಲಿ ಗಾಂಧೀಜಿ ಸಬರಮತಿ ಆಶ್ರಮದಿಂದ ದಂಡಿಗೆ ಹೊರಟು ಉಪ್ಪಿನ ಸತ್ಯಾಗ್ರಹ ಕೈಕೊಂಡರು.
No comments:
Post a Comment