ಕಾರ್ಗಿಲ್ನಾ ಕ್ರಮಣದ ಕುನ್ನಿಗಳೇ
ಕತ್ತಲೆ ಕವಿದಿದೆ ನಿಮಗೆ
ದಾಯಾದಿಗಳ ಮನೆಗೆ ದಾರಿ ಮಾಡಿ
ಧರ್ಮವ ಮೆರೆದೆವು ನಿಮಗೆ
ದ್ರಾಸ್ ಬಟಾಲಿಕ್ ಗಡಿ ನಾಡಿಗೆ
ಗುಂಡಿನ ಮಳೆಗರೆದಿರಿ ನಮಗೆ
ಸಪ್ತ ಖಂಡಕೆ ಶಾಂತಿ ಹೇಳಿದ ನಾಡಿಗೆ
ಸವಾಲು ಬೇರೆ ಅಡಿಗಡಿಗೆ
ಸಾಕಿಲ್ಲವೇನೋ ಆ ಸೋಲುಂಡ ದಿನ
ಮರೆತಿರಾ ಇತಿಹಾಸದ ಮಣ್ಣು ಮುಕ್ಕಿದಾ ದಿನಾ
ಶಾಂತಿಪ್ರಿಯರು ಕ್ರಾಂತಿ ಬಯಸೆವು
ಅಶಾಂತಿ ಬಯಸಿದರೆ ಬಿಡೆವು
ದ್ವೇಷದ ಜ್ವಾಲೆ ಹೊತ್ತಿಸುವರು ನಿಮಗೆ
ದ್ವಾಸಿ ಬೇಯಿಸುವರು ತಮಗೆ
ದಾಸರಾಗುವ ಮುನ್ನ ಇತಿಹಾಸ ಬರೆಯಿರಿ
ಬ್ರಿಟಿಷರು ಬಿತ್ತಿದ ಧರ್ಮ ಜಾತಿ ಜ್ವರ
ತಂದಿತು ಗಡಿನಾಡಿಗೆ ಗುಂಡಿನ ಫಲ
ಕಡಿಯಿರಿ ಆ ಘೋರ ಮರ
ಪಡೆಯಿರಿ ಶಾಂತಿಯ ವರ
ಕತ್ತಲೆ ಕವಿದಿದೆ ನಿಮಗೆ
ದಾಯಾದಿಗಳ ಮನೆಗೆ ದಾರಿ ಮಾಡಿ
ಧರ್ಮವ ಮೆರೆದೆವು ನಿಮಗೆ
ದ್ರಾಸ್ ಬಟಾಲಿಕ್ ಗಡಿ ನಾಡಿಗೆ
ಗುಂಡಿನ ಮಳೆಗರೆದಿರಿ ನಮಗೆ
ಸಪ್ತ ಖಂಡಕೆ ಶಾಂತಿ ಹೇಳಿದ ನಾಡಿಗೆ
ಸವಾಲು ಬೇರೆ ಅಡಿಗಡಿಗೆ
ಸಾಕಿಲ್ಲವೇನೋ ಆ ಸೋಲುಂಡ ದಿನ
ಮರೆತಿರಾ ಇತಿಹಾಸದ ಮಣ್ಣು ಮುಕ್ಕಿದಾ ದಿನಾ
ಶಾಂತಿಪ್ರಿಯರು ಕ್ರಾಂತಿ ಬಯಸೆವು
ಅಶಾಂತಿ ಬಯಸಿದರೆ ಬಿಡೆವು
ದ್ವೇಷದ ಜ್ವಾಲೆ ಹೊತ್ತಿಸುವರು ನಿಮಗೆ
ದ್ವಾಸಿ ಬೇಯಿಸುವರು ತಮಗೆ
ದಾಸರಾಗುವ ಮುನ್ನ ಇತಿಹಾಸ ಬರೆಯಿರಿ
ಬ್ರಿಟಿಷರು ಬಿತ್ತಿದ ಧರ್ಮ ಜಾತಿ ಜ್ವರ
ತಂದಿತು ಗಡಿನಾಡಿಗೆ ಗುಂಡಿನ ಫಲ
ಕಡಿಯಿರಿ ಆ ಘೋರ ಮರ
ಪಡೆಯಿರಿ ಶಾಂತಿಯ ವರ
No comments:
Post a Comment