ತವರಿಗೆ ಬಾ ಅಂದೆ ತಾವರೆ
ಎಸಳೆಂದೇ ತಾನಿಲ್ಲವೆಂದ
ತನುವೆಲ್ಲಿಂದ ತಡ ಮಾಡಬೇಡ
ತಾಳಿ ಸುಡಬೇಡ
ನಿನ್ನ ಮಾತು ಮಲ್ಲಿಗೆ
ಮನಸು ಬಿಚ್ಚಿ ಮಾತಾಡಿ
ಮರೆಯಾಗಿ ನೀ ನಿಂತೆ
ಮನೆಯಲ್ಲ ಭೂತ ಸಂತೆ
ನೀನಿಟ್ಟ ತಿಲಕ ನೀನುಟ್ಟ ಸೀರೆ
ಸಾಲುಗಟ್ಟೆ ಕಾಡತಾವು
ನೆನಪಿನ ಕದನ ನಾ ಸೋತೆ
ವೇದನೆ ಬಾರ ಸುಡತಾವು
ನನಗಿಲ್ಲ ನೂರು ದಾರಿ
ನಿನೊಂದೆ ರಹದಾರಿ
ಕಲ್ಲು ಮುಳ್ಳಿಲ್ಲ ಹೂವೆ
ಅದರ ತುಂಬೆಲ್ಲ
ನನ್ನ ಹೃದಯದ ಗೂಡು
ನೀನಿಲ್ಲದ ಬರಿ ಸುಡುಗಾಡು
ನಿನ್ನನ್ನಲ್ಲದೆ ಇನ್ನಾರನ್ನ ಕಾಣೆ
ದೇವರಾಣೆ ನೀನೇ ಜಾಣೆ
ನಿನ್ನ ನಾಸಿಕದ ಮೇಲೆ
ನರ್ತಿಸುವ ಕನ್ನಡಕ ನೋಡಿ
ನಾ ನಡುಗಲಿಲ್ಲವೇನು
ಮುತ್ತಿಟ್ಟು ಸಂತೈಸಲಿಲ್ಲವೇನು
ಬಸನಗೌಡ ಗೌಡರ
ಎಸಳೆಂದೇ ತಾನಿಲ್ಲವೆಂದ
ತನುವೆಲ್ಲಿಂದ ತಡ ಮಾಡಬೇಡ
ತಾಳಿ ಸುಡಬೇಡ
ನಿನ್ನ ಮಾತು ಮಲ್ಲಿಗೆ
ಮನಸು ಬಿಚ್ಚಿ ಮಾತಾಡಿ
ಮರೆಯಾಗಿ ನೀ ನಿಂತೆ
ಮನೆಯಲ್ಲ ಭೂತ ಸಂತೆ
ನೀನಿಟ್ಟ ತಿಲಕ ನೀನುಟ್ಟ ಸೀರೆ
ಸಾಲುಗಟ್ಟೆ ಕಾಡತಾವು
ನೆನಪಿನ ಕದನ ನಾ ಸೋತೆ
ವೇದನೆ ಬಾರ ಸುಡತಾವು
ನನಗಿಲ್ಲ ನೂರು ದಾರಿ
ನಿನೊಂದೆ ರಹದಾರಿ
ಕಲ್ಲು ಮುಳ್ಳಿಲ್ಲ ಹೂವೆ
ಅದರ ತುಂಬೆಲ್ಲ
ನನ್ನ ಹೃದಯದ ಗೂಡು
ನೀನಿಲ್ಲದ ಬರಿ ಸುಡುಗಾಡು
ನಿನ್ನನ್ನಲ್ಲದೆ ಇನ್ನಾರನ್ನ ಕಾಣೆ
ದೇವರಾಣೆ ನೀನೇ ಜಾಣೆ
ನಿನ್ನ ನಾಸಿಕದ ಮೇಲೆ
ನರ್ತಿಸುವ ಕನ್ನಡಕ ನೋಡಿ
ನಾ ನಡುಗಲಿಲ್ಲವೇನು
ಮುತ್ತಿಟ್ಟು ಸಂತೈಸಲಿಲ್ಲವೇನು
ಬಸನಗೌಡ ಗೌಡರ
No comments:
Post a Comment