Friday, October 18, 2019

astra

ಅಣುಬಾಂಬು ತಯಾರಿಕೆ

 ಬಳಕೆಗೆ ಅಲ್ಲ

ಸ್ವಗೌರವ ,ಸ್ವಪ್ರತಿ಼ಷ್ಠೆ,ಸ್ವರಕ್ಷಣೆಗೆ

 ಸಂಹಾರಕ್ಕಲ

ಹಿಂಸೆ, ದಬ್ಬಾಳಿಕೆ,ಶೋಷಣೆ

ಸಬಲರಲ್ಲಿಇರಲ್ಲ

ಅಹಿಂಸೆ ತಾಳ್ಮೆ ಸಹಣೆ

ದುರ್ಬಲರಲ್ಲಿ ಬರಲ್ಲ

ಅಣು ಬಾಂಬ ಬಳಕೆಗೆ  ಬಿಡಬಾರದು 

ಬಿಟ್ಟರೆ ಬಿಟ್ಟ ವನು ಇಲ್ಲ

ಬಿಡಿ ಸಿಕೊಂಡವನು ಇಲ್ಲ

ಸಹನೆ ದುರ್ಬಲತೆ ಅಲ್ಲ 

ಅದು ಸಬಲ ನ ಲಕ್ಷಣ


ಅದುವೆ ಕೊನೆ ಕ್ಷಣ







No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...