Wednesday, April 22, 2020

ಕಾತರ

ನೀಡಿದ ಶಬ್ದ - ಮುಂಗಾರು * ಕಾತರ * ನೇಸರನ ಬಿಸಿ ಉಸುರಿಗೆ ಬಾಯ್ತೆರೆದ ಭೂತಾಯಿ ವದನಕ್ಕೆ ಮುತ್ತಿಕ್ಕುವಾ ಮುಂಗಾರಿನ ಹನಿಯಂತೆ ನಿನ್ನ ಬರುವೆನೆಗೆ ಬಾರದಿರೆ ನಿತ್ಯವೂ ಬರ..(.ವೆ)ನನಗೆ. ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...