Saturday, April 18, 2020

ಎಚ್ಚರ

ನಾವಂದಷ್ಟು ಸರಳವಲ್ಲ ಜಗತ್ತು
ನಿಷ್ಕಾಳಜಿ ಮಾಡಿದರೆ ಅಪತ್ತು
ಅವರು ಬಿದ್ದದ್ದು ಎರಡು ಹೊತ್ತು
ಹೆಣ್ಣು ಹೊನ್ನು ಮಣ್ಣು ಬನ್ನು  //

ಬಳಗವೆಲ್ಲ ಬರುತ್ತೆ ,ಬಂದಾಗ ಆಪತ್ತು
ಅದು ನಂದಾ ಅವರದಾ ಅವರವರೆ
ಬೆಳೆಸಿದ ಅವರೆ ನಿರ್ಮಿಸಿದ ಜಗತ್ತು
ಅದು ಬಿಡಿಸಲು ಬೇಕು ತಾಕತ್ತು //

ಹಿಗೊಬ್ಬ ಪೆದ್ದ ಪ್ರೀತಿಯ ಗುಂಗಿನಲೆದ್ದ
ನಾನೇನು ಕಡಿಮೆ ತಾಜ್ ಮಹಲ್
ಕಟ್ಟುವೆನೆಂದ, ಬೆಳಗಾಗುವದರಲ್ಲಿ
ತಾನೆ ತೊಡಿದ ತನ್ನ ಗೋರಿಯಲ್ಲಿದ್ದ. //

ಮಗದೊಬ್ಬನಿದ್ದ ಹಾಕಿದ್ದು ದ್ವಿಗುಣ,
ಗಲ್ಲಿ ಗಲ್ಲಿ ಸಾರಿದ್ದ, ಸುದ್ದಿ ತಿಳಿದದ್ದೆ ತಡ
ಕೂಡಿಟ್ಟ ಹಣ,ತಂದಾಕಿ ಸಾಲು ಸಾಲು
ಬೆಳಗಾಗುತ್ತಲೆ ಅಸಾಮಿ ಜೈಲು ಪಾಲು //

ಸಣ್ಣ ವಿಷಯಕ್ಕೂ  ಸಾವಿರ ಭಾಷಣ
ಮಣ್ಣಿನ ವಿಷಯಕ್ಕೆ ವಿಭೂಷಣ
ಕುರಿ ಕೋಳಿ ಸಿಂದಿ ಸರಾಬು ಸೇವೆ
ಬೆಳಗಾಗುವದರಲ್ಲಿ ಜನನಾಯಕ //

            🖋️ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...