ಗೌರವಿಸಿ
ದುಡಿಯದೆ ಸಂಬಳ ಕೊಡುವ
ಸರಕಾರ ಇರುವಾಗ ಮನಿಯಾಗ
ಇರಾಕ ಏನ್ರೊ ನಿಮಗ ದಾಡಿ.(2)/ಪ/
ಹೊರಗ ಬರತಿರಿ ಹೊರಿಯಂಗ
ಕುರಿ ದೊಡ್ದಿ ಬಿಟ್ಟ ಬಂದಾಂಗ
ಪೋಲಿ ಹಡುಗರು ಪಟಿಂಗರಂಗ
ತಿರಗತಿರ ಪಿರಿ ಪಿರಿಯಾಂಗ. //
ಪೊಲೀಸರು ಕೊಡಾ ಮನುಷ್ಯರಪ್ಪ
ತಾಳ್ಮೆ ಪರೀಕ್ಷೆ ಮಾಡ ಬ್ಯಾಡರಪ್ಪ
ಪಟಾರ ಅಂತಾ ಬಾರಸ್ತಾರ ಬಪ್ಪ
ತಿಳಿದಿದ್ದರ ಜೈಲಿಗೆ ಕಳಸ್ಟಾರ ತಿಪ್ಪ//
ಜಗತ್ತ ತಿಪ್ಪರಲಾಗ ಹಾಕಿ ತಿಣಕಾಡಿದರ
ತಿಳಿಯವಲ್ಲದು ರೋಗ ತಳತನಕ
ವೈದ್ಯ ನರ್ಸ ದುಡಿತಾರ ನಮಗಾಗಿ ಬೆಳತನಕ
ಮನುಷ್ಯರಾಗಿ ದಂಡಿಸಿಕೊಳ್ಳದೆ ನಾವೆಲ್ಲ ಅರಿಯಬೇಕ //
ತಪ್ಪಿನಡೆದರ ತಿಪ್ಯಾಗ ಬಿದ್ದು ಸಾಯಿತಿರಪ್ಪ
ಒಪ್ಪಿ ನಡೆದರಿನ್ನಷ್ಟ ದಿನ ಬಾಳತಿರಪ್ಪ
ತಿಳಿದವರು ಹೇಳಿದಂಗ ಕೆಳದಿದ್ದರ
ಮುನಸಿಪಾಲ್ ಹೆಣ ಅಗತಿವಪ್ಪ//
ಬಸನಗೌಡ ಗೌಡರ
ದುಡಿಯದೆ ಸಂಬಳ ಕೊಡುವ
ಸರಕಾರ ಇರುವಾಗ ಮನಿಯಾಗ
ಇರಾಕ ಏನ್ರೊ ನಿಮಗ ದಾಡಿ.(2)/ಪ/
ಹೊರಗ ಬರತಿರಿ ಹೊರಿಯಂಗ
ಕುರಿ ದೊಡ್ದಿ ಬಿಟ್ಟ ಬಂದಾಂಗ
ಪೋಲಿ ಹಡುಗರು ಪಟಿಂಗರಂಗ
ತಿರಗತಿರ ಪಿರಿ ಪಿರಿಯಾಂಗ. //
ಪೊಲೀಸರು ಕೊಡಾ ಮನುಷ್ಯರಪ್ಪ
ತಾಳ್ಮೆ ಪರೀಕ್ಷೆ ಮಾಡ ಬ್ಯಾಡರಪ್ಪ
ಪಟಾರ ಅಂತಾ ಬಾರಸ್ತಾರ ಬಪ್ಪ
ತಿಳಿದಿದ್ದರ ಜೈಲಿಗೆ ಕಳಸ್ಟಾರ ತಿಪ್ಪ//
ಜಗತ್ತ ತಿಪ್ಪರಲಾಗ ಹಾಕಿ ತಿಣಕಾಡಿದರ
ತಿಳಿಯವಲ್ಲದು ರೋಗ ತಳತನಕ
ವೈದ್ಯ ನರ್ಸ ದುಡಿತಾರ ನಮಗಾಗಿ ಬೆಳತನಕ
ಮನುಷ್ಯರಾಗಿ ದಂಡಿಸಿಕೊಳ್ಳದೆ ನಾವೆಲ್ಲ ಅರಿಯಬೇಕ //
ತಪ್ಪಿನಡೆದರ ತಿಪ್ಯಾಗ ಬಿದ್ದು ಸಾಯಿತಿರಪ್ಪ
ಒಪ್ಪಿ ನಡೆದರಿನ್ನಷ್ಟ ದಿನ ಬಾಳತಿರಪ್ಪ
ತಿಳಿದವರು ಹೇಳಿದಂಗ ಕೆಳದಿದ್ದರ
ಮುನಸಿಪಾಲ್ ಹೆಣ ಅಗತಿವಪ್ಪ//
ಬಸನಗೌಡ ಗೌಡರ
No comments:
Post a Comment