ಭಾವಗೀತೆ ಸ್ಪರ್ಧೆಗಾಗಿ :
ವಿಷಯ : ತರಂಗ
* ಭಾವತರಂಗ *
ಹದಿಹರಿಯದ ಭಾವ ಎದೆ ಉಕ್ಕಿ ,
ನದಿಯಂತೆ ಹರಿಯತಿದೆ ಸೊಕ್ಕಿ.
ಸುಧೆ ಕೃಪೆ ಮಾಡು ಪ್ರೀತಿ ನೀನಿಕ್ಕಿ
ರಾಧಯ ಕೃಷ್ಣನಾಗುವೆ ನಾ.. ಸಾಕಿ//
ನನ್ನೆದೆಯ ಭಾವ ಬರಿ ಬರಡು,
ನಿನ್ನ ಮೋಡದ ಮಳೆ ಹರಡು
ಕೃಷ್ಣ ಕಾವೇರಿ ಬೃಂದಾವನ
ಅನುದಿನವು ಹಸಿರು ಬನ //
ಕಾಯಿಸದೆ ಕೃಪೆಯಿರಲಿ ಮನ
ಮರೆತು ಮಿಡಯದಿರೆ ದಿನ
ಭಾವತರಂಗ ಜಲತರಂಗ ಕಣ
ಅಂತರಾತ್ಮದ ವಿಪ್ಲವ ಅನುದಿನ //
ನೀನೊಲಿದ ದಿನ ಹಾಲು ಜೇನು
ನಗುನಗುತಾ ಸ್ವರ್ಗ ಸವಿದ ದಿನ
ನವನವೀನ ಗಾನ ಸರ ಸಂಚಲನ
ಗಂಧರ್ವಗಾಯನ ನನ್ನ ಭಾವಮನ //
ಬಸನಗೌಡ ಗೌಡರ
ವಿಷಯ : ತರಂಗ
* ಭಾವತರಂಗ *
ಹದಿಹರಿಯದ ಭಾವ ಎದೆ ಉಕ್ಕಿ ,
ನದಿಯಂತೆ ಹರಿಯತಿದೆ ಸೊಕ್ಕಿ.
ಸುಧೆ ಕೃಪೆ ಮಾಡು ಪ್ರೀತಿ ನೀನಿಕ್ಕಿ
ರಾಧಯ ಕೃಷ್ಣನಾಗುವೆ ನಾ.. ಸಾಕಿ//
ನನ್ನೆದೆಯ ಭಾವ ಬರಿ ಬರಡು,
ನಿನ್ನ ಮೋಡದ ಮಳೆ ಹರಡು
ಕೃಷ್ಣ ಕಾವೇರಿ ಬೃಂದಾವನ
ಅನುದಿನವು ಹಸಿರು ಬನ //
ಕಾಯಿಸದೆ ಕೃಪೆಯಿರಲಿ ಮನ
ಮರೆತು ಮಿಡಯದಿರೆ ದಿನ
ಭಾವತರಂಗ ಜಲತರಂಗ ಕಣ
ಅಂತರಾತ್ಮದ ವಿಪ್ಲವ ಅನುದಿನ //
ನೀನೊಲಿದ ದಿನ ಹಾಲು ಜೇನು
ನಗುನಗುತಾ ಸ್ವರ್ಗ ಸವಿದ ದಿನ
ನವನವೀನ ಗಾನ ಸರ ಸಂಚಲನ
ಗಂಧರ್ವಗಾಯನ ನನ್ನ ಭಾವಮನ //
ಬಸನಗೌಡ ಗೌಡರ
No comments:
Post a Comment