ಆಟದೊಳ ನೂರೆಂಟು ಕಬಡ್ಡಿ
ಕ್ರಿಕೆಟ್ ಖೋಖೋ ಅಟ್ಯಾ ಪಟ್ಯಾ,
ಮೇಲೆ ಕೆಳಗಿಲ್ಲ ನಾಡಿನ ಆಟದಲ್ಲಿ //
ಅಕ್ಷರ,ಪದ,ಭಾವ,ವಾಕ್ಯ ಕುಣಿಸುವ
ಬರಹವುಂಟು ಮೇಲೆ ಕೆಳಗಿಲ್ಲ, /
ಸಾಹಿತ್ಯದಾಟದಲ್ಲಿ ಸರಿಸಮವೆಲ್ಲ
ಬಗೆ ಬಗೆ ಆಟ ಕಾವ್ಯಪ್ರತಿಭೆಗೆ /
ನಾಡಿನಲ್ಲುಂಟು.. ಬೆಲೆ ತಿಳಿದವರಿಗೆ
ಪಾಠ, ತಿಳಿಯದವರಿಗಿಲ್ಲ.//
ಕುವೆಂಪು, ಬೇಂದ್ರೆ,ಕಾರಂತ,
ಗೋಕಾಕ ಮಾಸ್ತಿ ಅನಂತ ಮೂರ್ತಿ
ಕಾರ್ನಾಡ ಕನ್ನಡದ ಆಸ್ತಿ, ಕನ್ನಡದ
ಆಲಮರ, ತಂಪನ್ನೆರೆದವರು/
ಭಾವ ಭಾಷೆ, ಬೆಸುಗೆಗೆ,
ಭಾಷೆ ಉಳಿದರೆ. ಸಂಸ್ಕೃತಿ,...ಪ್ರಗತಿ .
ಉಳಿವಿಗೆ ಜನಪದವೇ ಭೂತಾಯಿ/
ಹುಟ್ಟು ಸಾವಿಲ್ಲಿ ......ಕೊಯಿಲುಗೆ
ಕಿತ್ತಾಡುವ ಪಂಡಿತರೆ ವಾಗ್ವಾದಕ್ಕಿಲ್ಲ ಜಾಗ!
ಕರುನಾಡು ಕವಿಗಳ ಸಾಹಿತ್ಯ
ಫಲಪುಸ್ಪ ಬೇಳೆ ಜಾಗ
ಬಸನಗೌಡ ಗೌಡರ
ಕ್ರಿಕೆಟ್ ಖೋಖೋ ಅಟ್ಯಾ ಪಟ್ಯಾ,
ಮೇಲೆ ಕೆಳಗಿಲ್ಲ ನಾಡಿನ ಆಟದಲ್ಲಿ //
ಅಕ್ಷರ,ಪದ,ಭಾವ,ವಾಕ್ಯ ಕುಣಿಸುವ
ಬರಹವುಂಟು ಮೇಲೆ ಕೆಳಗಿಲ್ಲ, /
ಸಾಹಿತ್ಯದಾಟದಲ್ಲಿ ಸರಿಸಮವೆಲ್ಲ
ಬಗೆ ಬಗೆ ಆಟ ಕಾವ್ಯಪ್ರತಿಭೆಗೆ /
ನಾಡಿನಲ್ಲುಂಟು.. ಬೆಲೆ ತಿಳಿದವರಿಗೆ
ಪಾಠ, ತಿಳಿಯದವರಿಗಿಲ್ಲ.//
ಕುವೆಂಪು, ಬೇಂದ್ರೆ,ಕಾರಂತ,
ಗೋಕಾಕ ಮಾಸ್ತಿ ಅನಂತ ಮೂರ್ತಿ
ಕಾರ್ನಾಡ ಕನ್ನಡದ ಆಸ್ತಿ, ಕನ್ನಡದ
ಆಲಮರ, ತಂಪನ್ನೆರೆದವರು/
ಭಾವ ಭಾಷೆ, ಬೆಸುಗೆಗೆ,
ಭಾಷೆ ಉಳಿದರೆ. ಸಂಸ್ಕೃತಿ,...ಪ್ರಗತಿ .
ಉಳಿವಿಗೆ ಜನಪದವೇ ಭೂತಾಯಿ/
ಹುಟ್ಟು ಸಾವಿಲ್ಲಿ ......ಕೊಯಿಲುಗೆ
ಕಿತ್ತಾಡುವ ಪಂಡಿತರೆ ವಾಗ್ವಾದಕ್ಕಿಲ್ಲ ಜಾಗ!
ಕರುನಾಡು ಕವಿಗಳ ಸಾಹಿತ್ಯ
ಫಲಪುಸ್ಪ ಬೇಳೆ ಜಾಗ
No comments:
Post a Comment