ಬುದ್ಧ ,ವರ್ಧಮಾನ ನೀಡಿದ
ಸಿದ್ಧೌಷದ ಸೇವಿಸದೆ ಸೊರಗಿದರು,
ಕೊರಗಿದರು ಸಾವಿರ ಸಾವಿರ ತಲೆಮಾರು../
ಆಸೆ, ದ್ವೇಷ, ಅಸೂಯೆ, ಹಿಂಸೆಖಯಂಬ. ರೋಗದಿಂದ....../
ಅರಿತು ಔಷದ ಅರುಹಿದ
ಗಾಂಧಿಯೆಂಬ ಅಮರ ವೈದ್ಯ./ಜ
ಗುಲಾಮಗಿರಿಯ ಸಲಾಮು ಸಾವಿರದ ಸಾವಿರ ಕನಸುಗಳು ಸಮಾಧಾನಕ್ಕೆ
ಕಳಚಿ ಸಂಕೋಲೆ ಹರಿಯಲು
ಹೆಣೆದ ಬಲೆ ಸತ್ಯಾಗ್ರಹವೆಂಬ
ಸತ್ಯದ ಮಹಾ ಅಸ್ತ್ರ ../ಗಿರಡ್ಡಿ
ತತ್ವ ಬಲದ ಮಹಾತ್ಮ
ದೇಶಕ್ಕಾದ ಹುತಾತ್ಮ
ಸ್ವಾತಂತ್ರ್ಯ ಪಡೆದ ಭಾರತೀಯ
ಈಗ ಧನ್ಯಾತ್ಮ //
ಗಲ್ಲಿ ಗಲ್ಲಿ ಗಳಲ್ಲಿ ಮಾಡಿದೆವು
ಮೂರ್ತಿಗಳ ಪಾರುಪತ್ಯ
ತತ್ವಗಳೆಮಗೆ ಅಪತ್ಯ !
ತಾತಾ ನಿಮ್ಮ ಜಯಂತಿಯಂದು
ನಮಗೆ ಆದರ್ಶ ಪಟ್ಟಿ ನೀಡದವರೆ
ಈಗ ನಾಪತ್ಯೆ ..!
ಸಿದ್ಧೌಷದ ಸೇವಿಸದೆ ಸೊರಗಿದರು,
ಕೊರಗಿದರು ಸಾವಿರ ಸಾವಿರ ತಲೆಮಾರು../
ಆಸೆ, ದ್ವೇಷ, ಅಸೂಯೆ, ಹಿಂಸೆಖಯಂಬ. ರೋಗದಿಂದ....../
ಅರಿತು ಔಷದ ಅರುಹಿದ
ಗಾಂಧಿಯೆಂಬ ಅಮರ ವೈದ್ಯ./ಜ
ಗುಲಾಮಗಿರಿಯ ಸಲಾಮು ಸಾವಿರದ ಸಾವಿರ ಕನಸುಗಳು ಸಮಾಧಾನಕ್ಕೆ
ಕಳಚಿ ಸಂಕೋಲೆ ಹರಿಯಲು
ಹೆಣೆದ ಬಲೆ ಸತ್ಯಾಗ್ರಹವೆಂಬ
ಸತ್ಯದ ಮಹಾ ಅಸ್ತ್ರ ../ಗಿರಡ್ಡಿ
ತತ್ವ ಬಲದ ಮಹಾತ್ಮ
ದೇಶಕ್ಕಾದ ಹುತಾತ್ಮ
ಸ್ವಾತಂತ್ರ್ಯ ಪಡೆದ ಭಾರತೀಯ
ಈಗ ಧನ್ಯಾತ್ಮ //
ಗಲ್ಲಿ ಗಲ್ಲಿ ಗಳಲ್ಲಿ ಮಾಡಿದೆವು
ಮೂರ್ತಿಗಳ ಪಾರುಪತ್ಯ
ತತ್ವಗಳೆಮಗೆ ಅಪತ್ಯ !
ತಾತಾ ನಿಮ್ಮ ಜಯಂತಿಯಂದು
ನಮಗೆ ಆದರ್ಶ ಪಟ್ಟಿ ನೀಡದವರೆ
ಈಗ ನಾಪತ್ಯೆ ..!
No comments:
Post a Comment