**ಅಕ್ಷರದೀಪ ಸಾಹಿತ್ಯ ಮತ್ತು
ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು *ಬೆಂಗಳೂರು*
*ವರಕವಿ ದ.ರಾ. ಬೇಂದ್ರೆ*
ರವರ ಜನ್ಮದಿನದ ಪ್ರಯುಕ್ತ ರಾಜ್ಯ ಮಟ್ಟದ
ಹನಿಗವನ ರಚನೆ ಸ್ಪರ್ಧೆ
ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು *ಬೆಂಗಳೂರು*
*ವರಕವಿ ದ.ರಾ. ಬೇಂದ್ರೆ*
ರವರ ಜನ್ಮದಿನದ ಪ್ರಯುಕ್ತ ರಾಜ್ಯ ಮಟ್ಟದ
ಹನಿಗವನ ರಚನೆ ಸ್ಪರ್ಧೆ
ಕತ್ತಲಾದ ಮನಕೆ ಸುತ್ತಲೂ
ಇರಲಿಲ್ಲ ಜಾತ್ರೆ !
ಭಾಷೆ ಭಾವ ಸೋತು
ಬಾಳು ಅನ್ನವಿಲ್ಲದ ಪಾತ್ರೆ
ಅರಳು ಹುರಿದಂತೆ
ಇರಲಿಲ್ಲ ಜಾತ್ರೆ !
ಭಾಷೆ ಭಾವ ಸೋತು
ಬಾಳು ಅನ್ನವಿಲ್ಲದ ಪಾತ್ರೆ
ಅರಳು ಹುರಿದಂತೆ
ವರಕವಿಯ ಭಾವಗೀತೆ !
ಸಾಧನಕೇರಿಯಿಂದ ಸಾಗಿ ಬಂತು
ಅಮೃತ ಮಾತ್ರೆ !
ಬೆಂದು ಬೆಳೆದ ಬೇಂದ್ರೆ
ಹಾಕಿ ಎಳದ ಲಾಂದ್ರ !
ಭಾಷೆ ಬದುಕು ಅರಳಿ
ನೆಲವು ಹುಣ್ಣಿಮೆಯ ಚಂದ್ರ !
ಶ್ರೀ ಬಸನಗೌಡ ಗೌಡರ
ಗುಳೇದಗುಡ್ಡ
ಸಾಧನಕೇರಿಯಿಂದ ಸಾಗಿ ಬಂತು
ಅಮೃತ ಮಾತ್ರೆ !
ಬೆಂದು ಬೆಳೆದ ಬೇಂದ್ರೆ
ಹಾಕಿ ಎಳದ ಲಾಂದ್ರ !
ಭಾಷೆ ಬದುಕು ಅರಳಿ
ನೆಲವು ಹುಣ್ಣಿಮೆಯ ಚಂದ್ರ !
ಶ್ರೀ ಬಸನಗೌಡ ಗೌಡರ
ಗುಳೇದಗುಡ್ಡ
No comments:
Post a Comment