Tuesday, February 1, 2022

* ಬೇಂದ್ರೆ ಹಚ್ಚಿದ ಲಾಂದ್ರ*

 **ಅಕ್ಷರದೀಪ ಸಾಹಿತ್ಯ ಮತ್ತು
 ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು *ಬೆಂಗಳೂರು* 
 *ವರಕವಿ ದ.ರಾ. ಬೇಂದ್ರೆ*
ರವರ ಜನ್ಮದಿನದ ಪ್ರಯುಕ್ತ ರಾಜ್ಯ ಮಟ್ಟದ 
ಹನಿಗವನ ರಚನೆ  ಸ್ಪರ್ಧೆ


ಕತ್ತಲಾದ ಮನಕೆ  ಸುತ್ತಲೂ 
ಇರಲಿಲ್ಲ ಜಾತ್ರೆ ! 
ಭಾಷೆ ಭಾವ ಸೋತು 
ಬಾಳು ಅನ್ನವಿಲ್ಲದ ಪಾತ್ರೆ 
ಅರಳು ಹುರಿದಂತೆ  
ವರಕವಿಯ ಭಾವಗೀತೆ !
ಸಾಧನಕೇರಿಯಿಂದ ಸಾಗಿ ಬಂತು 
ಅಮೃತ ಮಾತ್ರೆ !
ಬೆಂದು ಬೆಳೆದ ಬೇಂದ್ರೆ 
ಹಾಕಿ ಎಳದ ಲಾಂದ್ರ !
ಭಾಷೆ ಬದುಕು ಅರಳಿ 
ನೆಲವು ಹುಣ್ಣಿಮೆಯ ಚಂದ್ರ  !
ಶ್ರೀ ಬಸನಗೌಡ ಗೌಡರ 
        ಗುಳೇದಗುಡ್ಡ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...