ಚುಟುಕು
ಸ್ವಾರ್ಥ ತುಂಬಿದ ಸಮಾಜದಲ್ಲಿ
ಸನ್ಮಾರ್ಗ ತೋರುವವನೆ ಕಮಂಗಿ.
ಅರ್ಥ ಕಳೆದು ಕೊಂಡು
ಹರಿದುಕೊಂಡಿದ್ದಾನೆ ಅಂಗಿ.
ಏನು ಮಾಡುವುದು
ಈಗ ದಿನಾ ಸೇದುತ್ತಿದ್ದಾನೆ ಭಂಗಿ.
ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...
No comments:
Post a Comment