ಚುಟುಕು
ಸ್ವಾರ್ಥ ತುಂಬಿದ ಸಮಾಜದಲ್ಲಿ
ಸನ್ಮಾರ್ಗ ತೋರುವವನೆ ಕಮಂಗಿ.
ಅರ್ಥ ಕಳೆದು ಕೊಂಡು
ಹರಿದುಕೊಂಡಿದ್ದಾನೆ ಅಂಗಿ.
ಏನು ಮಾಡುವುದು
ಈಗ ದಿನಾ ಸೇದುತ್ತಿದ್ದಾನೆ ಭಂಗಿ.
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
No comments:
Post a Comment