Thursday, December 15, 2022

* ತನಗಗಳು *



ಪ್ರೀತಿಯ ಬೆನ್ನು ಹತ್ತಿ
ಬಿತ್ತು ಪಾತರಗಿತ್ತಿ
ತಿಳಿಯಲಿಲ್ಲ ಭಿತ್ತಿ
ಬೆಂಕಿಯೊಳಗ ಸತ್ತ

ತಡಿ ಹಾಕಿ ನೀನಡೆ 
ಸುಡು ಅರಿಷಡ್ವರ್ಗ 
ಹಿಡಿ ತಡಮಾಡದೆ
ಪದಕ ನಿನ್ನ ಕಡೆ .

ಹೂವು ಕಿತ್ತು ಕಟ್ಟಿದ
ಹೆರಳಿಗಾಭರಣ 
ಬೆಳದ ರೈತಗ್ಯಾಕ
ಅಕಾಲದ ಮರಣ.

ಸೂಳಿಯ ಸಂಗ ಕಟ್ಟಿ
ಬಾಳ್ವಂತ ಮಗ ಕೆಟ್ಟ  
ಗಾಳಿಯ ಮಾತು ನಂಬಿ, 
ಸೋಮಾರಿ ಮಗ ದೊಂಬಿ.

🖋.ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...