ಕೇಳುತ್ತಾ ನಡೆದರೆ
ನೀನು ಆಗುವೆ ಬೆಣ್ಣೆ
ಕೇಳದೆ ಹೊರಳಿದೆ
ನೀನು ಜಗದ ಗೊಣ್ಣೆ
ಹಾರಿ ಹೋಗುವ ಜೀವ
ದಾರಿಯಲ್ಲಿ ಇರಲಿ
ಕಲ್ಲು ಮುಳ್ಳು ಬಹಳ
ಜಾರಿ ಬಿದ್ದರೆ ಗೋರಿ.
ಭಾವನೆ ಬುಗ್ಗೆಯಂತೆ
ಸುಗ್ಗಿಯಲ್ಲಿ ಹಿಗ್ಗುತ್ತೆ
ಬರಕೆ ಕಮರುತ್ತೆ
ಪಾಪಿಗೆ ಹೆದರುತ್ತೆ.
ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...
No comments:
Post a Comment