ಕೇಳುತ್ತಾ ನಡೆದರೆ
ನೀನು ಆಗುವೆ ಬೆಣ್ಣೆ
ಕೇಳದೆ ಹೊರಳಿದೆ
ನೀನು ಜಗದ ಗೊಣ್ಣೆ
ಹಾರಿ ಹೋಗುವ ಜೀವ
ದಾರಿಯಲ್ಲಿ ಇರಲಿ
ಕಲ್ಲು ಮುಳ್ಳು ಬಹಳ
ಜಾರಿ ಬಿದ್ದರೆ ಗೋರಿ.
ಭಾವನೆ ಬುಗ್ಗೆಯಂತೆ
ಸುಗ್ಗಿಯಲ್ಲಿ ಹಿಗ್ಗುತ್ತೆ
ಬರಕೆ ಕಮರುತ್ತೆ
ಪಾಪಿಗೆ ಹೆದರುತ್ತೆ.
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
No comments:
Post a Comment