ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಜಿಲ್ಲಾ ಘಟಕ ಬೆಳಗಾವಿ .
ಸ್ಫರ್ಧೆಗಾಗಿ
ಪ್ರಕಾರ : ಚಿತ್ರ .ಹನಿಗವನ.
* ರೈತ ಸಂಕ್ರಾಂತಿ *
ನೇಗಿಲನ ರಂಗೋಲಿ ಬಾಗಿದಳು
ಹೆತ್ತಮ್ಮ। ಭತ್ತದ ಚಿತ್ತಾರ ಮಡಿಲೊಳಗ।
ಎತ್ತ ನೋಡಿದರು ಹಸಿರ ತೋರಣ ಎತ್ತಿನ ಕಷ್ಟ ನೆನೆಯೋಣ॥
ರೈತನ ಬೆವರಿಗೆ ನಾಡೆಲ್ಲ ಸಿಂಗಾರ। ಭೂತಾಯಿಯ ಭತ್ತದ ರಾಶಿ ಬಂಗಾರ।
ಜೋಡೆತ್ತಿಗೆ ಕೈ ಮುಗಿಯೋಣ॥
ಶ್ರೀ ಬಸನಗೌಡ ಯ ಗೌಡರ
ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
9480385494
No comments:
Post a Comment