Sunday, January 7, 2024

ಚಿತ್ರಕವನ

ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಜಿಲ್ಲಾ ಘಟಕ ಬೆಳಗಾವಿ .

ಸ್ಫರ್ಧೆಗಾಗಿ 
ಪ್ರಕಾರ : ಚಿತ್ರ .ಹನಿಗವನ.


* ರೈತ ಸಂಕ್ರಾಂತಿ *

ನೇಗಿಲನ ರಂಗೋಲಿ ಬಾಗಿದಳು
ಹೆತ್ತಮ್ಮ। ಭತ್ತದ ಚಿತ್ತಾರ ಮಡಿಲೊಳಗ।
ಎತ್ತ ನೋಡಿದರು ಹಸಿರ ತೋರಣ ಎತ್ತಿನ ಕಷ್ಟ ನೆನೆಯೋಣ॥

ರೈತನ ಬೆವರಿಗೆ ನಾಡೆಲ್ಲ ಸಿಂಗಾರ। ಭೂತಾಯಿಯ ಭತ್ತದ ರಾಶಿ ಬಂಗಾರ। 
ಜೋಡೆತ್ತಿಗೆ ಕೈ ಮುಗಿಯೋಣ॥

 ಶ್ರೀ ಬಸನಗೌಡ ಯ ಗೌಡರ
             ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
               9480385494

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...