ಸ್ಪರ್ಧೆ - ಚಿತ್ರ ಕವನ
ಬಯಲು ಛತ್ರವೆ ಬದುಕಿನಾಲಯ
ಇದುವೆ ನಾನು ನಂಬಿದ ಶಿವಾಲಯ
ನನಗಿಂತ ಮೇಲೆ ಯಾರದಿಲ್ಲ ಆಲಯ
ಅರಮನೆ ಕೊಡುವುದೆ ಇಲ್ಲದ ನೆರಳ//
ಭರವಸೆಯ ಬೆಳಕನ್ನೆ ಒಡಲಲ್ಲಿ ತುಂಬಿ
ಬಾಗಿ ಕುಳಿತವನು, ಬದುಕು ನಂಬಿ
ಆ ಚಳಿ ಗಾಳಿಗೂ ಬಗ್ಗದೆ ಬತ್ತದೆ
ಭಾವಿ ಬದುಕಿಗೆ ಬರುವದೆಮ್ಮ ಕಾಲ //
ಒಪ್ಪತ್ತಿನ ಊಟಕ್ಕೂಈಗ ತತ್ವಾರ
ಪ್ರೀತಿ ಬಿಗಿದಪ್ಪುಗೆ ನಮಗಾಹರ
ಪಾತ್ರೆಗಳೆ ನಮ್ಮಇಂದಿನ ಶತೃಗಳು,
ನಾಳೆ ಕಾಣುವೆ ನಮಗೂಂದು ಕಾಲ//
ಕಾಣದ ಕೈಗಾಗಿ ಕಾತರಿಸುವೆ ಇಲ್ಲಿ
ಮಡದಿ ಮಕ್ಕಳ ಮಾನ ಮನದಲ್ಲಿ ಬಿತ್ತಿ ಹಿಮಾಲಯದೆತ್ತರಿಕ್ಕೆರಿಸುವೆ ಅಲ್ಲಿ
ನಿತ್ಯಕಾಯುತಿದೆ ನಮಗೊಂದುಕಾಲ//
ಬಸನಗೌಡ ಗೌಡರ
ಬಯಲು ಛತ್ರವೆ ಬದುಕಿನಾಲಯ
ಇದುವೆ ನಾನು ನಂಬಿದ ಶಿವಾಲಯ
ನನಗಿಂತ ಮೇಲೆ ಯಾರದಿಲ್ಲ ಆಲಯ
ಅರಮನೆ ಕೊಡುವುದೆ ಇಲ್ಲದ ನೆರಳ//
ಭರವಸೆಯ ಬೆಳಕನ್ನೆ ಒಡಲಲ್ಲಿ ತುಂಬಿ
ಬಾಗಿ ಕುಳಿತವನು, ಬದುಕು ನಂಬಿ
ಆ ಚಳಿ ಗಾಳಿಗೂ ಬಗ್ಗದೆ ಬತ್ತದೆ
ಭಾವಿ ಬದುಕಿಗೆ ಬರುವದೆಮ್ಮ ಕಾಲ //
ಒಪ್ಪತ್ತಿನ ಊಟಕ್ಕೂಈಗ ತತ್ವಾರ
ಪ್ರೀತಿ ಬಿಗಿದಪ್ಪುಗೆ ನಮಗಾಹರ
ಪಾತ್ರೆಗಳೆ ನಮ್ಮಇಂದಿನ ಶತೃಗಳು,
ನಾಳೆ ಕಾಣುವೆ ನಮಗೂಂದು ಕಾಲ//
ಕಾಣದ ಕೈಗಾಗಿ ಕಾತರಿಸುವೆ ಇಲ್ಲಿ
ಮಡದಿ ಮಕ್ಕಳ ಮಾನ ಮನದಲ್ಲಿ ಬಿತ್ತಿ ಹಿಮಾಲಯದೆತ್ತರಿಕ್ಕೆರಿಸುವೆ ಅಲ್ಲಿ
ನಿತ್ಯಕಾಯುತಿದೆ ನಮಗೊಂದುಕಾಲ//
ಬಸನಗೌಡ ಗೌಡರ
No comments:
Post a Comment