ಅಳುತ ಕಲಿಯುವ ಕಲಿತು
ಮರೆಯುವ ಅನುದಿನ ಪರೀಕ್ಷೆಗೆ
ಕಲಿಯುವ,ಕಲಿಸುವಿಕೆಗೆ
ಲಗಾಮು ಹಾಕುವ//
ಕಲಿಕೆಯದು ಗ್ರಹಿಕೆಗಳ ವಿಕರಣ /
ಮಕ್ಕಳೆಂದರೆ ಚಿಕ್ಕವರೆಂಬ ಭಾವ
ತುಕ್ಕು ಹಿಡಿದು ಹಕ್ಕಿನಿಂದ ಕಲಿಸ
ಹೂರಟವನ ತಡೆಯುವ //
ಶಿಕ್ಷಣವೆಂದರೆ ಅಕ್ಷರ ಜ್ಞಾನವಲ್ಲ.
ಹಾಗಂದ ಪಕ್ಷಕ್ಕೆ ನನ್ನ ಸವಾಲು
ನಿರಕ್ಷರಿಗಳಿಗಿಂತ ಸಾಕ್ಷರಿಗಳೆ
ನಮ್ಮ ನಿಜ ಸವಾಲು ? //
ಪ್ರೀತಿಯು ಶಿಸ್ತಿನ ಸಂಸ್ಕಾರ ,
ಶಿಕ್ಷಣದ ತಾಯಿ ಬೇರು
ಅನುದಿನವು ಆಗಲಿ ಮನನ
ನಿತ್ಯ ಅನುರಣನ//
ಎಲ್ಲ ತಿಳಿದವರು ಬಹು ವಿರಳ,
ಎಲ್ಲ ತಿಳಿದಂತೆ ನಟಿಸುವರು ಬಹಳ
ಪಾಲಕರು ಹರಳು ಆರಿಸುವ,
ಶೋಧಿಸುವ ಕೆಲಸ ಸತತ.//
ಜಾರದಿರಲಿ ಜಾಳಗೆಯಲ್ಲಿ ಜಾಗೃತಿ
ನಮ್ಮದಾಗಿರಲಿ ವಿನಮ್ರತಿ
ಸರಳವೂ ಅಲ್ಲ ಕಠಿಣವೂ ಅಲ್ಲ
ಸತತ ಸ್ವಿಕರಿಸೋಣ ಸನ್ಮತಿ.//
ಬಸನಗೌಡಗೌಡರ
ಮರೆಯುವ ಅನುದಿನ ಪರೀಕ್ಷೆಗೆ
ಕಲಿಯುವ,ಕಲಿಸುವಿಕೆಗೆ
ಲಗಾಮು ಹಾಕುವ//
ಕಲಿಕೆಯದು ಗ್ರಹಿಕೆಗಳ ವಿಕರಣ /
ಮಕ್ಕಳೆಂದರೆ ಚಿಕ್ಕವರೆಂಬ ಭಾವ
ತುಕ್ಕು ಹಿಡಿದು ಹಕ್ಕಿನಿಂದ ಕಲಿಸ
ಹೂರಟವನ ತಡೆಯುವ //
ಶಿಕ್ಷಣವೆಂದರೆ ಅಕ್ಷರ ಜ್ಞಾನವಲ್ಲ.
ಹಾಗಂದ ಪಕ್ಷಕ್ಕೆ ನನ್ನ ಸವಾಲು
ನಿರಕ್ಷರಿಗಳಿಗಿಂತ ಸಾಕ್ಷರಿಗಳೆ
ನಮ್ಮ ನಿಜ ಸವಾಲು ? //
ಪ್ರೀತಿಯು ಶಿಸ್ತಿನ ಸಂಸ್ಕಾರ ,
ಶಿಕ್ಷಣದ ತಾಯಿ ಬೇರು
ಅನುದಿನವು ಆಗಲಿ ಮನನ
ನಿತ್ಯ ಅನುರಣನ//
ಎಲ್ಲ ತಿಳಿದವರು ಬಹು ವಿರಳ,
ಎಲ್ಲ ತಿಳಿದಂತೆ ನಟಿಸುವರು ಬಹಳ
ಪಾಲಕರು ಹರಳು ಆರಿಸುವ,
ಶೋಧಿಸುವ ಕೆಲಸ ಸತತ.//
ಜಾರದಿರಲಿ ಜಾಳಗೆಯಲ್ಲಿ ಜಾಗೃತಿ
ನಮ್ಮದಾಗಿರಲಿ ವಿನಮ್ರತಿ
ಸರಳವೂ ಅಲ್ಲ ಕಠಿಣವೂ ಅಲ್ಲ
ಸತತ ಸ್ವಿಕರಿಸೋಣ ಸನ್ಮತಿ.//
ಬಸನಗೌಡಗೌಡರ
No comments:
Post a Comment