Monday, August 1, 2022

ಚುಟುಕುಗಳು

 

ಕರ್ತವ್ಯ ಮಾಡಿದವರಿಗಿಂತ  
ಕೈಚೀಲ ಹಿಡಿದರಿಗೆ 
ಮೊದಲ ಆದ್ಯತೆ ಸಿಕ್ಕರೆ,
ಕಾಯುವುದೊಂದೇ
ಕರ್ಮಚಾರಿಯ ಧರ್ಮ. 

ಹದವಾದ ಮಳೆ ಬಂದಾಗ
ಇದು ಯಾವ ಗ್ರಹ, ನಕ್ಷತ್ರ 
ಬಿತ್ತುವುದೊಂದೆ ಬಾಕಿ.
ಭತ್ತಾನೊ, ಗೋದಿನೊ ! 
ಫಲ ನೀಡುವ ಶಕ್ತಿಯ 
ಹೊಲವೆ ಮುಖ್ಯ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...