ಕರ್ತವ್ಯ ಮಾಡಿದವರಿಗಿಂತ
ಕೈಚೀಲ ಹಿಡಿದರಿಗೆ
ಮೊದಲ ಆದ್ಯತೆ ಸಿಕ್ಕರೆ,
ಕಾಯುವುದೊಂದೇ
ಕರ್ಮಚಾರಿಯ ಧರ್ಮ.
ಹದವಾದ ಮಳೆ ಬಂದಾಗ
ಇದು ಯಾವ ಗ್ರಹ, ನಕ್ಷತ್ರ
ಬಿತ್ತುವುದೊಂದೆ ಬಾಕಿ.
ಭತ್ತಾನೊ, ಗೋದಿನೊ !
ಫಲ ನೀಡುವ ಶಕ್ತಿಯ
ಹೊಲವೆ ಮುಖ್ಯ.
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
No comments:
Post a Comment