Thursday, June 11, 2020

* ಸನ್ಯಾಸಿ *

ಮೀಸೆ, ಕೇಶ ಬಿಟ್ಟವನು, ತೆಗೆದವನಲ್ಲ ಸನ್ಯಾಸಿ
ಕಾವಿ ಧಾರಣೆ ಬೂದಿ ಬಳಿದವನಲ್ಲ ಸನ್ಯಾಸಿ
ಆಸೆಯ ತೊರೆದಾತ,ಸತ್ಯ ತಿಳಿದಾತ ಸನ್ಯಾಸಿ
ಸಾವಿನಲ್ಲೂ ಸಂತೋಷ ಕಂಡವ ಸನ್ಯಾಸಿ ಸಾಗಿ
ಭಯಪಡದವ ಯೋಗಿ ಭಯಪೀಡಿತ  ಭೋಗಿ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...