ಕರ್ತವ್ಯ ಮಾಡಿದವರಿಗಿಂತ
ಕೈಚೀಲ ಹಿಡಿದರಿಗೆ
ಮೊದಲ ಆದ್ಯತೆ ಸಿಕ್ಕರೆ,
ಕಾಯುವುದೊಂದೇ
ಕರ್ಮಚಾರಿಯ ಧರ್ಮ.
ಹದವಾದ ಮಳೆ ಬಂದಾಗ
ಇದು ಯಾವ ಗ್ರಹ, ನಕ್ಷತ್ರ
ಬಿತ್ತುವುದೊಂದೆ ಬಾಕಿ.
ಭತ್ತಾನೊ, ಗೋದಿನೊ !
ಫಲ ನೀಡುವ ಶಕ್ತಿಯ
ಹೊಲವೆ ಮುಖ್ಯ.
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...
No comments:
Post a Comment