Monday, December 12, 2022

ತನಗ

ತನಗಗಳು

ಅಕ್ಷರ ಕಲಿತರೆ
ಸಾಕ್ಷರತೆಯ ಪಟ್ಟ
ನೈತಿಕತೆ ಬಿಟ್ಟರೆ
ಏರಿಸುವರು ಚಟ್ಟ

ಇವನದೊಂದು ಕಲೆ
ಹಾಕಿದ ಪ್ರೀತಿ ಬಲೆ
ಅವಳಾದಳು ಇಲಿ
ಈಗಾದಳು ಹೆಬ್ಬುಲಿ

ಮೋಡದ ಮರೆಯಲ್ಲಿ
ಮಾರುತದ ಮೋಡಿಗೆ
ಹಾರುತ್ತಾ ಬಂದೆ ಓಡಿ
ಹದ್ದು ಹಾರಿತ್ತು ಎದೆಗೆ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...