Tuesday, December 20, 2022

ತನಗಗಳು

ತನಗ

ದುಂಡು ಮಲ್ಲಿಗೆಯಂತ
ಮುಖವಿದ್ದರೆ ಏನು?
ಮಂದಹಾಸ ವಿಲ್ಲದ
ಮುಖ ಕೆಂಡದ ಕುಂಡ.

ಪರರ ಇಡಿ ಗಂಟು
ಹೊತ್ತರೆ ಹೆಣಬಾರ
ಬಿತ್ತಿದರೆ ಸತ್ಸಂಗ
ನಿತ್ಯವೂ ಅದು ಸ್ವರ್ಗ.

ನನಗಂಟಿದ ಆಶೆ
ನಾ ನೋಯಿಸಿದ ಭಾಷೆ
ನನ್ನಲ್ಲಿಯ ಹತಾಶೆ
ನನಗಾಗಿದೆ ಪಾಶ.

ಬಂಗಾರ, ಹಣವಿಲ್ಲ
ಹೊಣೆಯರಿತು ಬದ್ರ
ಬಡಿವಾರ ಹೊದ್ದವ
ತಂದುಕೊಂಡ ದರಿದ್ರ.

 🖋. ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...