Sunday, January 7, 2024

ಚಿತ್ರಕವನ

ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಜಿಲ್ಲಾ ಘಟಕ ಬೆಳಗಾವಿ .

ಸ್ಫರ್ಧೆಗಾಗಿ 
ಪ್ರಕಾರ : ಚಿತ್ರ .ಹನಿಗವನ.


* ರೈತ ಸಂಕ್ರಾಂತಿ *

ನೇಗಿಲನ ರಂಗೋಲಿ ಬಾಗಿದಳು
ಹೆತ್ತಮ್ಮ। ಭತ್ತದ ಚಿತ್ತಾರ ಮಡಿಲೊಳಗ।
ಎತ್ತ ನೋಡಿದರು ಹಸಿರ ತೋರಣ ಎತ್ತಿನ ಕಷ್ಟ ನೆನೆಯೋಣ॥

ರೈತನ ಬೆವರಿಗೆ ನಾಡೆಲ್ಲ ಸಿಂಗಾರ। ಭೂತಾಯಿಯ ಭತ್ತದ ರಾಶಿ ಬಂಗಾರ। 
ಜೋಡೆತ್ತಿಗೆ ಕೈ ಮುಗಿಯೋಣ॥

 ಶ್ರೀ ಬಸನಗೌಡ ಯ ಗೌಡರ
             ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
               9480385494

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...