ಹಣ ಬಂದಾಗ ಗುಣ ಕಳದುಕೊಂಡು
ಹಾದಿ ತಪ್ಪಿದವರು ಬಾಳ ಜನ
ಗಳಿಸಿದಾಗ ಬಳಸಲು ಶಾಲೆಗೆ
ಬಂದವರು ಬಹಳ ಕಡಿಮೆ ಜನ
ಬಡವರ ಮಕ್ಕಳಿಗೆ ಬಾಗ್ಯ ನೀಡಲು
ಗುಳೇಗುಡ್ಡದಾಗ ಕಡಿಮೆ ಏನು ಜನ
ಕಳಸಾ, ಹಿಡಿದು ಕರೆದುಕೊಂಡ ಬಂದಾರ
ವಿಠ್ಠಲ ಪ್ರಾಚಾರ್ಯ ರಾಗಿ ಈ ದಿನ
ಓದುವ ಮಕ್ಕಳಿಗೆ ನೋಟುಬುಕ್ ತಂದ
ಸವದತ್ತಿ ಯಲ್ಲಮ್ಮನ ಮಗ ಪರಸುರಾಮ
ಓದುವುದೊಂದೆ ಬಾಕಿ ಐತಿ ಮಕ್ಕಳ,
ಜಾದೂ ಮಾಡಿದಂತಲ್ಲ ಸಾಧನ
ನಾವೆಲ್ಲ ತೆಗೆದುಕೊಳ್ಳೋಣ ಪ್ರತಿಜ್ಞೆ
ಮೊಬೈಲ್ ರೀಲ್ಸ್ ನೋಡೋದು ಬಿಡೋಣ
ಅದೆ ದಾನಿಗಳಗೆ ತುಂಬು ಹೃದಯದ ನಮನ
ಸದಾ ಇರಲಿ ಅಭ್ಯಾಸದ ಕಡೆ ಗಮನ
No comments:
Post a Comment