Saturday, December 22, 2018

ತೀವ್ರವಾದಿಗಳ ಉದಯಕ್ಕೆ ಕಾರಣಗಳು

1) ಮಂದಗಾಮಿಗಳ ಸಂವಿಧಾನಾತ್ಮಕ ಕ್ರಮಗಳು ವಿಫಲವಾದವು
2) ಕ್ಷಾಮ ನಿರ್ವಹಣೆಯಲ್ಲಿ ಬ್ರಿಟಿಷರ ಉದಾಸೀ
ನತೆ
3) ಲಾರ್ಡ್  ಕರ್ಜನ್ನನ ಪ್ರತಿಗಾಮಿ ದೋರಣೆ
4) ರಾಷ್ಟ್ರೀಯವಾದಿಗಳು ಭಾರತೀಯರಲ್ಲಿ ತುಂಬಿದ ಆತ್ಮವಿಶ್ವಾಸ ಹಾಗೂ ಆತ್ಮಾಭಿಮಾನ
5) ಅಂತಾರಾಷ್ತ್ರೀಯ ಪ್ರಭಾವ
ಪ್ರಮುಖ   ಘಟನೆಗಳು
1) ಬಂಗಾಳದ ವಿಭಜನೆ
2) ಸೂರತ್ ಒಡಕು
3) ಕ್ರಾಂತಕಾರಿಗಳ ಚಟುವಟಿಕೆಗಳು
4) ಕೋಮುವಾದದ ಬೆಳವಣಿಗೆ
5) ಮಾರ್ಲೆ ಮಿಂಟೋ ಸುಧಾರಣೆಗಳು
6) ಹೋಮ್ ರೂಲ್ ಚಳುವಳಿ
7) ಮಾಂಟಿಗೋ ಜೇಮ್ಸಫರ್ಡ್ ಸುಧಾರಣೆಗಳು 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...