Monday, October 28, 2019

ಸಾಧನೆ

 ಸಾಧನೆ ಸರಳವಲ್ಲ ಶಿಷ್ಯ
 ವಿರಳರಿಗರಳವುದೀ ವಿಷ್ಯ
ತೆಗಳುವವರು ಹೊಗಳ ಬೇಕು
ಮಾಡಿದ ಕರ್ಮದ ಬೆವರು
ದೂಡುವುದು ವರ್ಮ
ಧರ್ಮ ನೀ ಪಾಲಿಸಬೇಕು
ಗರ್ವದ  ದನಿ ಸುಡಬೇಕು

ಸಾಧಕನದಲ್ಲ  ಅದು ರಹದಾರಿ
ಕಂಟಿ  ಮುಳ್ಳು ಬರಿ ಕಮರಿ
ಕರದಲಿ ಸಾಧನ ಪ್ರಶಸ್ತಿ ಗರಿ
ಕಾಲಿನ ತುಂಬಾ ನೆತ್ತರದ ಗೆರಿ



No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...