Monday, October 28, 2019

ಭಾವ ಭಾಷೆ ಬಂಧನ


ಭಾಷೆ ಒಂದು ಭಾವ ನೂರು
ಏಕೆ ಬಂಧನ
ಬಾಲ್ಯ ಕಿತ್ತು ಭಾರ ಹೆರಿ
ಏಕೆ  ನಿಂದನ
ಹಲವು ಭಾಷೆ ಕೆಲವು ವೇಷ
ಉದರ ಪೋಷಣ

ತೆಲುಗು ತಮಿಳು ಬಂಗಾಳಿ ಹಿಂದಿ
ಕನ್ನಡಕಲ್ಲ  ಬಂಧನ
ಆಗಸವೊಂದೆ ತಾರೆ ನೂರು
ಬೆಳಕು ಒಂದೆ ಕಂದನ
ಭೇಧ ಭಾವ ನಾವು ನೀವು
ಕೊಳಕು ಬೇಡ ವಂದನ

ಹಲವು ಭಾಷೆ  ಅಲ್ಲ ವಿಷ
ಭಾವ ಬೆಸುಗೆ  ಬಂಧನ
ತಾಯಿ ನುಡಿ  ಬಾಳಿಗೆ ಮುನ್ನುಡಿ
ಭಿನ್ನ ನುಡಿ  ಅನ್ನದ ನುಡಿ
ಜೊತೆಯಾಗಿ ನಡೆಸು  ಕಂದನ
















No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...