Wednesday, April 22, 2020

ಕಾತರ

ನೀಡಿದ ಶಬ್ದ - ಮುಂಗಾರು * ಕಾತರ * ನೇಸರನ ಬಿಸಿ ಉಸುರಿಗೆ ಬಾಯ್ತೆರೆದ ಭೂತಾಯಿ ವದನಕ್ಕೆ ಮುತ್ತಿಕ್ಕುವಾ ಮುಂಗಾರಿನ ಹನಿಯಂತೆ ನಿನ್ನ ಬರುವೆನೆಗೆ ಬಾರದಿರೆ ನಿತ್ಯವೂ ಬರ..(.ವೆ)ನನಗೆ. ಬಸನಗೌಡ ಗೌಡರ

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...