Wednesday, April 22, 2020

ಕಾತರ

ನೀಡಿದ ಶಬ್ದ - ಮುಂಗಾರು * ಕಾತರ * ನೇಸರನ ಬಿಸಿ ಉಸುರಿಗೆ ಬಾಯ್ತೆರೆದ ಭೂತಾಯಿ ವದನಕ್ಕೆ ಮುತ್ತಿಕ್ಕುವಾ ಮುಂಗಾರಿನ ಹನಿಯಂತೆ ನಿನ್ನ ಬರುವೆನೆಗೆ ಬಾರದಿರೆ ನಿತ್ಯವೂ ಬರ..(.ವೆ)ನನಗೆ. ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...