Friday, August 14, 2020

* ಮೌನ ರಾಗ *

* ಮೌನ ರಾಗ *

ನನ್ನ ನಿನ್ನ ನಡುವೆ ಎನಿತು ಅಂತರ

ದೇಹವೆರಡು ಉಸಿರೊಂದು ಸದಾ ಹಸಿರು

ಅರಿತು ನಡೆದಾಗ ಬಾಳು ಸುಂದರ /

 

ಹೃದಯ ಬಾರ ತಾಳದೆ, ಅರಳು ನೀ

ಅಳುವ ನುಂಗಿ, ನಗುವುದೆಮ್ಮ ಜೀವನ

ಉಸಿರು ಹಸಿರಾಗಿ ಬದುಕದು ಪಾವನ/

 

ನೂರು ಕಾಲ ಜೀಕೊಣ ಸಿಹಿಬಾಳು 

ಬದುಕು ಬರಡಲ್ಲ ಬಂಗಾರದ ಹವಳ

ಉಸಿರಿಲ್ಲದೆಯೂ ಹೆಸರು ನೂರ್ಕಾಲು

 

ಸಿರಿಸಿಂಚನ ಕಣ್ಣಂಚಿಗೆ ಸಂಚಲನ

ಮಿಂಚಂತೆ ಬೆಳಕು ಬಯಲು ಕಿರಣ

ಸದಾಚಾರ ಸದ್ವಿಚಾರ ಚರಾಚರ/

 

ಮನದ ಯುಗಳ ಗೀತೆ ಹಾಡಿ ಕುಣಿದು

ಮರೆತು ಕ್ಲೇಷ, ಪಾಲಿಸಿದಾಗ ಮೌನರಾಗ

ತಿಳಿದು ಬದುಕಿದಾಗ ಬಾಳೆ ಬಂಗಾರ/

 

                 ಬಸನಗೌಡ ಗೌಡರ 



            


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...