Tuesday, July 26, 2022

ಚುಟಕು

ಚುಟುಕು 

ಸ್ವಾರ್ಥ ತುಂಬಿದ ಸಮಾಜದಲ್ಲಿ 
ಸನ್ಮಾರ್ಗ ತೋರುವವನೆ ಕಮಂಗಿ. 
ಅರ್ಥ ಕಳೆದು ಕೊಂಡು   
ಹರಿದುಕೊಂಡಿದ್ದಾನೆ ಅಂಗಿ.
ಏನು ಮಾಡುವುದು 
ಈಗ ದಿನಾ ಸೇದುತ್ತಿದ್ದಾನೆ ಭಂಗಿ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...