Monday, December 26, 2022

ತನಗಗಳು


ಕೇಳುತ್ತಾ ನಡೆದರೆ
ನೀನು ಆಗುವೆ ಬೆಣ್ಣೆ
ಕೇಳದೆ ಹೊರಳಿದೆ
ನೀನು ಜಗದ ಗೊಣ್ಣೆ

ಹಾರಿ ಹೋಗುವ ಜೀವ
ದಾರಿಯಲ್ಲಿ ಇರಲಿ
ಕಲ್ಲು ಮುಳ್ಳು ಬಹಳ
ಜಾರಿ ಬಿದ್ದರೆ ಗೋರಿ.

ಭಾವನೆ ಬುಗ್ಗೆಯಂತೆ
ಸುಗ್ಗಿಯಲ್ಲಿ ಹಿಗ್ಗುತ್ತೆ
ಬರಕೆ ಕಮರುತ್ತೆ
ಪಾಪಿಗೆ ಹೆದರುತ್ತೆ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...